ಶುಭಬೆಳಗು, ಗೆಳೆಯರೇ, ಮನುಷ್ಯನು ಅದೃಷ್ಟ ಹಾಗೂ ದುರಾದೃಷ್ಟಗಳ ನಡುವಿನ ಕೈಗೊಂಬೆಯಾಗಿರುತ್ತಾನೆ. ಅದೃಷ್ಟವಿದ್ದಾಗ ಮುಟ್ಟಿದುದೆಲ್ಲವೂ ಬಂಗಾರವಾಗುತ್ತದೆ ಅದೇ ಅದೃಷ್ಟ ಕಳಚಿಕೊಂಡರೆ ಬಂಗಾರವೂ ಕೂಡಾ ಮಣ್ಣಾಗುತ್ತದೆ. ಅದಕ್ಕೆ ಸರ್ವಜ್ಞ ಹೇಳಿದ್ದು "ಬಲಹೋದ ಕಾಲಕ್ಕೆ ನೆಲವೆದ್ದು ಬಡಿಯುವುದು, ಕುಲಛಲವು ಕಲಹ ಸುರಿಯುವ ಸಂಗ್ರಾಮಗಳು, ಬಲವಿರುವತನಕ ಸರ್ವಜ್ಞ" ಬಲಹೋದ ಕಾಲವೆಂದರೆ ಅದೇ ನಮ್ಮ ಅದೃಷ್ಟ ನಮ್ಮ ಕೈ ಬಿಟ್ಟಾಗ ಏನೂ ನಮ್ಮೊಂದಿಗಿರದು. ಆಪ್ತ ಮಿತ್ರರೇ ಪರಮ ಶತ್ರುಗಳಾಗುತ್ತಾರೆ ಒಡಹುಟ್ಟಿದವರೇ ಪರಮ ಘಾತುಕರಾಗುತ್ತಾರೆ . ನಮಗದೃಷ್ಟವಿದ್ದಾಗ ನಾವು ಮಾಡುವ ಕಾರ್ಯಕ್ಕೆ ಸಮುದ್ರವೇ ದಾರಿ ಮಾಡಿಕೊಡುತ್ತದೆ ಆದರೆ ನಮ್ಮ ದುರಾದೃಷ್ಟ ಎದುರಾದಾಗ ಸಣ್ಣ ಕೆಲಸವೇ ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. "ಸಂದವರ ಸುಡುವರಾ ಬೆಂದವರ ಬಯ್ಯುವರು, ಬಂಧುಗಳು ಎದ್ದು ಬಡಿಯುವರು ವಿಧಿ ಕೂಡಿ ಬಂದಕಾಲಕ್ಕೆ ಸರ್ವಜ್ಞ" ಎನ್ನುತ್ತಾನೆ ಸರ್ವಜ್ಞ. ಎಂಥಾ ದೊಡ್ಡ ವ್ಯಕ್ತಿಗಳೂ ಕೂಡಾ ತಪ್ಪು ಮಾಡದಿದ್ದರೂ ಅವಮಾನಿತರಾಗಿದ್ದಂತಹ ಉದಾಹರಣೆಗಳಿವೆ. ಕೋಟ್ಯಾಧಿಪತಿಯಿದ್ದವನು ಅಕ್ಷರಶಃ ಬೀದಿಗೆ ಬಿದ್ದ ಉದಾಹರಣೆಗಳಿವೆ.ಹೌದು ಹಣವಿದ್ದಾಗ ಸಂಪತ್ತು ಇದ್ದಾಗ ಬಂಧು ಬಾಂಧವರುಂಟು, ಅದಿಲ್ಲದೇಡೇ ಏನೂ ಇಲ್ಲ ಎಲ್ಲವೂ ಶ್ಯೂನ್ಯ. ಆದರೆ ಬರೀ ಅದೃಷ್ಟವನ್ನೇ ನಂಬಿ ಕುಳಿತಿದ್ದರೆ ರತನ್ ಜಿ ಟಾಟಾರಂತಹ ವ್ಯಕ್ತಿ ನಮ್ಮ ಮುಂದೆ ಇರುತ್ತಿರಲಿಲ್ಲ ಅಲ್ಲವೇ? ಅದಕ್ಕೆ ಹೇಳುವುದು ಕಾಲವೇ ಎಲ್ಲಕ್ಕೂ ಕಾರಣ ಮತ್ತು ಉತ್ತರ. ಶುಭೋದಯ. ಶ್ರೀ ಲಕ್ಷ್ಮೀಕಾಂತ ಡಿ ಮಮದಾಪೂರ. ಬಿ ಆರ್ ಪಿ, ಬಿ ಆರ್ ಸಿ, ಮುಧೋಳ.9741102353
Thursday, September 17, 2015
Subscribe to:
Post Comments (Atom)
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 : ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...
-
ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ. """""""""""""""""...
-
Monday, 9 December 2013 ಮೌರ್ಯರು ಮತ್ತು ಕುಶಾನರು ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ...
-
ಸಮಾಜ ವಿಜ್ಞಾನ: 8ನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಿಪಿಟಿಗಳು : ಇತಿಹಾಸ ಆಧಾರಗಳು ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಭಾಗ1 ಮತ್ತು ಭಾಗ2 ಭಾ...
-
ಸ್ಪರ್ಧಾಲೋಕ : ★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10): - 10 ): 1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?— 1676 mm.2) ಒಂದನೇ ಪಾಣಿಪಟ್ ಕ...
-
MEDIEVAL HISTORY (ಮಧ್ಯಯುಗದ ಇತಿಹಾಸ) PagesDEC6 ವಿಜಯನಗರ ಸಾಮ್ರಾಜ್ಯ ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1. 1 ನೇ ಹರಿಹರ - 1336 – 13562. 1 ನೇ ಬುಕ್ಕ - 1...
-
Thursday, 4 December 2014 ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರುಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆಚಾಲುಕ್ಯರ ರಾ...
-
ಮರಾಠರು (1649-1748) (99 ವರ್ಷ ಆಳ್ವಿಕೆ) ಹಿನ್ನಲೆ: ಮರಾಠರ ರಾಜಕೀಯ: 1. ಶಾಹಾಜಿ ಭೋಸ್ಲೆ : 2. ಶವಾಜಿ : (1627-1680) ಶಿವಾಜಿ ಜನನ: 1627ತೋರಣ ಕೋಟೆ ವ...
-
ANCIENT HISTORY(ಪ್ರಾಚೀನ ಇತಿಹಾಸ) Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼ Friday, 5 December 2014 ಹೊಯ್ಸಳರು ಹೊಯ್ಸಳರು :- 25. ಹ...
-
Thursday, 4 December 2014 ಬೌದ್ಧ ಧರ್ಮ ಬೌದ್ಧ ಧರ್ಮಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿಬೌದ್ಧ ಧರ್ಮದ ಸ್ಥಾಪಕ - ----- ಗೌತ...
-
BHAMA: ಪ್ರಮುಖ ದಿನಾಚರಣೆಗಳು : ನಮ್ಮ ಶಾಲೆಗಳಲ್ಲಿ ಆಚರಿಸಬಹುದಾದ ಪ್ರಮುಖ ದಿನಾಚರಣೆಗಳು( ರಾಷ್ಟ್ರೀಯ & ಅಂತರಾಷ್ಟ್ರೀಯ) ಕ್ರ . ಸ...
No comments:
Post a Comment