Monday, 9 December 2013
ಮೌರ್ಯರು ಮತ್ತು ಕುಶಾನರು
ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ ಕ್ರಿ.ಪೂ.೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುಟ್ಟತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನುಒಳಗೊಂಡಿತ್ತಲ್ಲದೆ, ಪಾಕಿಸ್ತಾನಮತ್ತು ಭಾಗಶಃಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು.
ಉಗಮ
ಕ್ರಿ.ಪೂ. ೩೨೬ ರಲ್ಲಿ ಗ್ರೀಸ್ ನಅಲೆಕ್ಸಾಂಡರ್ ಭಾರತದ ಉತ್ತರಪಶ್ಚಿಮ ಭಾಗದ ಕೆಲ ರಾಜ್ಯಗಳನ್ನು ಗೆದ್ದ ನಂತರ ಸಾಮಂತ ರಾಜ್ಯಗಳನ್ನು ಸ್ಥಾಪಿಸಿದ (ಸತ್ರಪಗಳು).ಬೇಗನೆಯೇ ಅಲೆಕ್ಸಾಂಡರ್ ಭಾರತದಿ೦ದ ಹಿ೦ದಿರುಗಿ ಕ್ರಿ.ಪೂ. ೩೨4ರಲ್ಲಿ ನಿಧನನಾದ ನಂತರ ಆತನ ಸಾಮ್ರಾಜ್ಯ ಹಂಚಿಹೋಗಲಾರ೦ಭಿಸಿತು.ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದುಚಂದ್ರಗುಪ್ತ ಮೌರ್ಯ.
ಸಾಮ್ರಾಜ್ಯದ ಸ್ಥಾಪನೆ
ಮೂಲತಃತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ. ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ,ಚಾಣಕ್ಯ ಕೌಟಿಲ್ಯನಸಹಾಯದೊಂದಿಗೆ ಮಗಧರಾಜ್ಯದ ನಂದ ವಂಶವನ್ನು ಅಧಿಕಾರದಿ೦ದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ.೩೨೧ ರಲ್ಲಿ ಸ್ಥಾಪಿಸಿದ.ನಂತರ, ಇಂದಿನ ಪಂಜಾಬ್ಪ್ರದೇಶವನ್ನು ಸಹ ಗೆದ್ದು ತಕ್ಷಶಿಲೆಯ ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.
ಮೌರ್ಯ ಸಮ್ರಾಟರು
ಅಶೋಕನ ರಾಜಚಿಹ್ನೆ
ಚಂದ್ರಗುಪ್ತ
ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರಮತ್ತು ಅರಕೋಸಿಯಾಪ್ರಾಂತ್ಯಗಳನ್ನು ಪಡೆದ.ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿ೦ದ ೫೦೦ ಯುದ್ಧದಆನೆಗಳನ್ನು ಪಡೆದ(ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚ೦ದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು(ಉದಾ: ಗ್ರೀಕ್ ಚರಿತ್ರಕಾರಮೆಗಾಸ್ತನೀಸ್).ಚಾಣಕ್ಯನ ಮ೦ತ್ರಿತ್ವದ ಅಡಿಯಲ್ಲಿ ಚ೦ದ್ರಗುಪ್ತ ಕೇ೦ದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇ೦ದಿನ ಪಾಟ್ನಾ).ಮೆಗಾಸ್ತನೀಸ್ ವರ್ಣಿಸುವ೦ತೆ,ಮರದ ಕೋಟೆಯನ್ನು ಹೊ೦ದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊ೦ದಿದ್ದಿತು.ಚಾಣಕ್ಯನು ತಕ್ಷಶಿಲೆಯ ವಿಶ್ವ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಗ್ನನಾಗಿದ್ದ.ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿನ್ದ ಕಾಪಾದಲು. ಚಂದ್ರಗುಪ್ತನು ಒಳ್ಳೆಯ ಆದಡಳಿತಗಾರನಾಗಿದ್ದ
ಬಿಂದುಸಾರ
ಚ೦ದ್ರಗುಪ್ತನ ಮಗ ಬಿಂದುಸಾರಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ.ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್)ಆತನ ಆಸ್ಥಾನದಲ್ಲಿದ್ದನೆ೦ದು ತಿಳಿದುಬ೦ದಿದೆ. ಈತನ ಮಗನೇ ಅಶೋಕ.
ಅಶೋಕ
ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ.೨೭೩-೨೩೨). ಕಳಿ೦ಗ ಯುದ್ಧದ ನ೦ತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲ೦ಕಾ,ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದು"ದೇವಾಂನಾಂಪ್ರಿಯ"ಅಂದರೆ ದೇವರಿಗೆ ಪ್ರೀತಿಯದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು.ಬೌದ್ಹ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲ೦ಕಾಗೆ ಅಶೋಕನು ಕಳುಹಿಸಿದನು.
ಅವನತಿ
ಅಶೋಕನ ಆಡಳಿತದ ನ೦ತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿ೦ದ ಆಳಲ್ಪಟ್ಟಿತು. ಮೌರ್ಯ ವ೦ಶದ ಕೊನೆಯ ಚಕ್ರವರ್ತಿ ಬೃಹದ್ರಥ.ಕ್ರಿ.ಪೂ. ೧೮೫ ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿಶುಂಗವಂಶವನ್ನು ಸ್ಥಾಪಿಸಿದ.ಮೌರ್ಯ ಸಾಮ್ರಾಜ್ಯಭಾರತದಲ್ಲಿ ಏಳಿಗೆಗೆ ಬಂದ ಸಾಮ್ರಾಜ್ಯಗಳಲ್ಲಿ ಮೊತ್ತ ಮೊದಲನೆಯ ಸಾಮ್ರಾಜ್ಯ -ಮಾರ್ಯ ಸಾಮ್ರಾಜ್ಯಅನೇಕ ಸಣ್ಣ ರಾಜ್ಯಗಳನ್ನು ಒಟ್ಟುಗೂಡಿಸಿ ಏಕ ಚಕ್ರಾಧಿಪತ್ಯವನ್ನು ಸ್ಥಾಪಿಸಿದವರು- ಮೌರ್ಯರುಶಾಂತಿ, ಅಹಿಂಸೆ , ದಯ , ಧರ್ಮ, ನೀತಿ ಮೊದಲಾದ ಮಾನವೀಯ ಮೌಲ್ಯಗಳನ್ನು ಮೊದಲ ಭಾರಿಗೆ ಪ್ರಪಂಚಕ್ಕೆ ಪರಿಚಯಿಸಿದವರು -ಮೌರ್ಯರುಮೌರ್ಯರ ಕಾಲದ ಭಾರತದ ಇತಾಹಾಸದಲ್ಲಿ ಇತಿಹಾಸಕಾರರನ್ನು ಕತ್ತಲೆಯಿಂದ ಬೆಳಕಿನತ್ತ ಒಯ್ಯುವ ಪೂರ್ವಕಾಲ ಎಂದವರು - ವಿ.ಎ.ಸ್ಮಿತ್ಮೌರ್ಯರ ರಾಜಧಾನಿ -ಪಾಟಲಿಪುತ್ರಆಧಾರಗಳುಕೌಟಿಲ್ಯನ - ಅರ್ಥಶಾಸ್ತ್ರಮೆಗಸ್ತಾನಿಸ್ ನ - ಇಂಡಿಕಾವಿಶಾಖದತ್ತನ - ಮುದ್ರಾರಾಕ್ಷಸಮೇಗಸ್ತಾನಿಸ್ ಈ ದೇಶದವನು- ಗ್ರೀಕ್ ಮೌರ್ಯರ ಮೂಲಗಳುಮೌರ್ಯ ಸಾಮ್ರಾಜ್ಯದ ಸ್ಥಾಪಕ- ಚಂದ್ರಗುಪ್ತ ಮೌರ್ಯವಿಷ್ಣು ಪುರಾಣದ ಪ್ರಕಾರ ನಂದ ಅರಸನ ಪತ್ನಿ ಮುರ ಎಂಬುವಳ ಪುತ್ರ - ಚಂದ್ರಗುಪ್ತ ಮೌರ್ಯಅರ್ಥಶಾಸ್ತ್ರ ಕೃತಿಯ ಕರ್ತೃ -ಕೌಟಿಲ್ಯಕೌಟಿಲ್ಯನಿಗಿದ್ದ ಇನ್ನೇರಡು ಹೆಸರು- ಚಾಣಕ್ಯ ಮತ್ತು ವಿಷ್ಣುಗುಪ್ತಕೌಟಿಲ್ಯನು ಅಧ್ಯಯನ ಮಾಡಿದ ವಿ.ವಿ.ನಿಲಯ - ತಕ್ಷಶಿಲಚಂದ್ರಗುಪ್ತ ಮೌರ್ಯನನ್ನು ಅಧಿಕಾರದಲ್ಲಿ ಕೂರಿಸಿದವನು -ಕೌಟಿಲ್ಯಕೌಟಿಲ್ಯ ಈ ಅರಸನ ಮಂತ್ರಿಯಾಗಿದ್ದ - ಚಂದ್ರಗುಪ್ತ ಮೌರ್ಯಅರ್ಥಶಾಸ್ತ್ರ ಕೃತಿ ಈ ಭಾಷೆಯಲ್ಲಿ ಬರೆಯಲಾಗಿದೆ - ಸಂಸ್ಕೃತಅರ್ಥಶಾಸ್ತ್ರ ಇದು - ಸಂಪೂರ್ಮ ರಾಜ್ಯಾಡಳಿತದವನ್ನು ಕುರಿತುದ್ದಾಗಿದೆ The Prime ಗ್ರಂಥದ ಕರ್ತೃ -ಮೆಕೆವೆಲ್ಲಿಅರ್ಥಶಾಸ್ತ್ರ ಕೃತಿಯನ್ನು ಈ ಗ್ರಂಥಕ್ಕೆ ಹೋಲಿಸಲಾಗಿದೆ -ಮೆಕೆವೆಲ್ಲಿಯ ದ ಪ್ರೈಮ್ಬಾರತದ ಮೆಕೆವೆಲ್ಲಿ ಎಂದು ಕರೆಯಲ್ಪಟ್ಟವರು - ಕೌಟಿಲ್ಯಅರ್ಥಶಾಸ್ತ್ರ ಕೃತಿಯು - ಐವತ್ತು ಅಧ್ಯಯನಗಳನ್ನು ಹೊಂದಿದೆಅರ್ಥಶಾಸ್ತ್ರದ ಪ್ರಮುಖ ಮೂರು ಭಾಗಗಳುರಾಜ ಅವನ ಸಮಿತಿ ಮತ್ತು ಸರಕಾರ ವಿವಧ ಶಾಖೆಗಳುಸಿವಿಲ್ ಮತ್ತು ಕ್ರಿಮಿನಲ್ ಕಾಯಿದೆಅಂತರ ರಾಜ್ಯಗಳ ಕಾಯಿದೆ ,ರಾಯಭಾರ ಮತ್ತು ಕದನಚಂದ್ರಗುಪ್ತ ಮೌರ್ಯಕೌಟಿಲ್ಯನನ್ನು ಕೂರೂಪಿ ಎಂದು ಹೊರ ಹಾಕಿದವರು - ಧನನಂದಕೌಟಿಲ್ಯನ ಪ್ರಾರಂಭದ ವೃತ್ತಿ -ಧರ್ಮಶಾಲೆಯ ಅಧ್ಯಕ್ಷಚಂದ್ರಗುಪ್ತ ಮೌರ್ಯನ ಪ್ರಾರಂಭದ ವೃತ್ತಿ ಜೀವನ - ದನ ಕಾಯುವವನುಚಂದ್ರಗುಪ್ತ ಮೌರ್ಯ ತರಭೇತಿ ಪಡೆದ ಶಾಲೆ - ತಕ್ಷಶಿಲೆಚಂದ್ರಗುಪ್ತನಿಗೆ ತರಬೇತಿ ನೀಡಿದವನು - ಕೌಟಿಲ್ಯಚಂದ್ರಗುಪ್ತ ಮೌರ್ಯನ ಏಳಿಗೆಯ ಅವಧಿಯಲ್ಲಿ ಭಾರತಕ್ಕೆ ಧಾಳಿ ಮಾಡಿದ ಮ್ಯಾಸಿಡೋನಿಯಾದ ದೊರೆ -ಅಲೆಗ್ಸಾಂಡರ್ಅಲೆಗ್ಸಾಂಡರ್ ಗೆದ್ದ ಭಾರತದ ಪ್ತಾಂತ್ಯಕ್ಕೆ ದೊರೆಯಾಗಿ ಬಂದವನು - ಸೆಲ್ಯುಕಸ್ಅಲೆಗ್ಸಾಂಡರ್ ನ ರಾಯಭಾರಿ ಸೇನಾಧಿಪತಿ - ಸೆಲ್ಯುಕಸ್ ನಿಕೆಟರ್ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ ಸೆಲ್ಯೂಕಸ್ ನ ರಾಯಭಾರಿ - ಮೆಗಸ್ತಾನಿಸ್ಜೈನ ಗುರು ಭದ್ರಬಾಹುವಿನೊಂದಿಗೆ ದಕ್ಷಿಣದ ಶ್ರವಣಬೆಳಗೋಳದಲ್ಲಿ ಚಂದ್ರಗುಪ್ತ ಮೌರ್ಯನು ಕೈಗೊಂಡ ವ್ರತ -ಸಲ್ಲೇಖನ ವ್ರತಉತ್ತರ ಭಾರತದಲ್ಲಿ ಕ್ಷಾಮದ ಕುರಿತು ಭವಿಷ್ಯ ನುಡಿದ ಜೈನ ಗುರು - ಭದ್ರಬಾಹುಚಂದ್ರಗುಪ್ತ ಮೌರ್ಯ ಮರಣ ಹೊಂದಿದ ವರ್ಷ - ಕ್ರಿ.ಪೂ.298ಶ್ರವಣಬೆಳಗೊಳದಲ್ಲಿ ಚಂದ್ರಗುಪ್ತ ಬಸದಿಯ ನಿರ್ಮಾತೃ -ಚಂದ್ರಗುಪ್ತ ಮೌರ್ಯಚಂದ್ರಗುಪ್ತ ಮೌರ್ಯ ಕೊನೆಯುಸಿರೆಳೆದ ಬೆಟ್ಟ -ಚಂದ್ರಗಿರಿ ಬೆಟ್ಟಚಂದ್ರಗುಪ್ತ ಮೌರ್ಯನ ಮಗನ ಹೆಸರು - ಬಿಂದುಸಾರಮೌರ್ಯರ ಶ್ರೇಷ್ಠ ಚಕ್ರವರ್ತಿ -ಅಶೋಕಹರಿವಂಶ ಕೃತಿಯ ಕರ್ತೃ -ಜಿನಸೇನಾಬೃಹತ್ ಕಥಾ ಕೋಶ ಕೃತಿಯ ಕರ್ತೃ - ಹರಿಷೇಣಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿತಾರಾನಾಥ ಈ ದೇಶದ ಇತಿಹಾಸಕಾರ - ಟಿಬೆಟ್ಅಶೋಕಅಶೋಕನ ತಂದೆಯ ಹೆಸರು -ಬಿಂದುಸಾರಅಧಿಕಾರವನ್ನು ಧರ್ಮದ ಕವಚದಿಂದ ಸುತ್ತಿಟ್ಟ ಮೌರ್ಯ ದೊರೆ - ಅಶೋಕಆಧಾರಗಳುಅಶೋಕನ ಶಾಸನಗಳು ಈ ಲಿಪಿಯನ್ನು ಹೊಂದಿದೆ -ಬ್ರಾಹ್ಮಿಲಿಪಿಅಶೋಕನ ಶಾಸನಗಳನ್ನು ಅರ್ಥೈಸಿ ವಿವರಣಿ ನೀಡಿದವರು -ಜೇಮ್ಸ್ ಪ್ರಿಸ್ಸೆಸ್ಅಶೋಕನಿಗಿದ್ದ ಬಿರುದುಗಳು -ದೇವನಾಂಪ್ರಿಯ , ಪ್ರಿಯದರ್ಶಿಮಸ್ಕಿ ಶಾಸನವನ್ನು ಶೋಧಿಸಿದ ವರ್ಷ - 1915ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ -ಮಸ್ಕಿ ಶಾಸನಅಶೋಕನನ್ನು ರಾಜ ಅಶೋಕ ,ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನನಿಟ್ಟೂರಿನ ಶಾಸನದ ರಚನಾಕಾರ - ಉಪಗುಪ್ತನಿಟ್ಟೂರಿನ ಶಾಸನದ ಲಿಪಿಕಾರ -ಚಡಪಅಶೋಕನ ಬಾಲ್ಯದ ಜೀವನಅಶೋಕನ ಬಾಲ್ಯ ಜೀವನದ ಬಗೆಗೆ ಬೆಳಕು ಚೆಲ್ಲುವ ಬೌದ್ಧ ಗ್ರಂಥಗಳು - ದೀಪವಂಶ ಹಾಗೂ ಮಹಾ ವಂಶಬಿಂದುಸಾರನ ಆಳ್ವಿಕೆಯಲ್ಲಿ ಅಶೋಕ ಈ ಪ್ರದೇಶದ ರಾಜ್ಯಪಾಲನಾಗಿದ್ದ - ಉಜ್ಜಯಿನಿ ಮತ್ತು ತಕ್ಷಶಿಲೆಅಶೋಕನ ಸಂಸ್ಥಾನದ ಪಟ್ಟಧರಸಿ - ತಿಷ್ಷಮಿತ್ರೆಅಶೋಕನು ಪ್ರೇಮ ವಿವಾಹ ಮಾಡಿಕೊಂಡ ಮಹಿಳೆ - ವಿದಿಶಾ ನಗರದ ಸುಪ್ರಸಿದ್ಧ ಶ್ರೇಷ್ಠಿಯ ಮಗಳಾದ - ಮಹಾದೇವಿಅಶೋಕನ ಮಂತ್ರಿಯ ಹೆಸರು -ರಾಧಗುಪ್ತಅಶೋಕನು ಸಿಂಹಾಸನಾ ರೂಢನಾದ ವರ್ಷ - ಕ್ರಿ.ಪೂ.269ಅಶೋಕನ ದಿಗ್ವೀಜಯಒರಿಸ್ಸಾದ ಪ್ರಾಚೀನ ಹೆಸರು -ಕಳಿಂಗಅಶೋಕನು ನಡೆಸಿದ ಕೊನೆಯ ಯುದ್ಧ - ಕಳಿಂಗ ಯುದ್ಧಕಳಿಂಗ ಯುದ್ಧ ನಡೆದ ಪ್ರದೇಶ -ಭುವನೇಶ್ವರದಿಂದ 150 ಕಿ.ಮೀ ಪ್ರದೇಶದಲ್ಲಿರುವ ಫೌಲಿ ಎಂಬಲ್ಲಿ ನಡೆಯಿತುಮೈಸೂರಿನ ಪ್ರಾಚೀನ ಹೆಸರು -ಮಹಿಷ ಮಂಡಳಅಶೋಕ ಮತ್ತು ಬೌದ್ಧ ಧರ್ಮಬೌದ್ಧಧರ್ಮ ಪ್ರಚಾರದಲ್ಲಿ ಅಗ್ರಗಣ್ಯ ಅರಸ - ಅಶೋಕಪ್ರಪ್ರಥಮ ಬಾರಿಗೆ ಧರ್ಮದ ವಿಜಯವು ವಿದೇಶಗಳಲ್ಲಿ ಮೊಳಗಿದ್ದು - ್ಶೋಕನ ಕಾಲದಲ್ಲಿಪಾಟಲಿಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆಸಿದವನು- ಅಶೋಕಅಶೋಕನು ತೆರಿಗೆಯಿಂದ ಮಾಪಿ ಮಾಡಿದ ಪ್ರದೇಶ - ಲುಂಬಿಣಿಅಶೋಕನ ಆಡಳಿತಅಶೋಕನ ರಾಜ್ಯವನ್ನ ಈ ಹೆಸರಿನಿಂದ ಕರೆಯುವರು -ಧರ್ಮರಾಜ್ಯ ಅಥವಾ ಸುಖೀರಾಜ್ಯಧರ್ಮವನ್ನು ಹರಡುವುದ ಮೂಲಕ ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸಿದ ಅರಸ - ಅಶೋಕಕಾನ್ ಸ್ಟಂಟೈನ್ ಅಥವಾ ಚಾರ್ಲ್ ಮನ್ ಅಥವಾ ನೆಪೋಲಿಯನ್ ಗೆ ಹೋಲಿಸಲಾದ ಅರಸ - ಅಶೋಕವಿಜಯದಿಂದ ವೈರಾಗ್ಯಕ್ಕೆ ಬಂದ ಏಕಮೇವ ಅಧ್ವೀತಿಯ ಸಾಮ್ರಾಟ - ಅಶೋಕಮೌರ್ಯರ ಪಥನಮೌರ್ಯರ ಕೊನೆಯ ಅರಸ -ಬೃಹದ್ರತಬೃಹದ್ರತನನ್ನ ಕೊಲೆಗೈದ ಶುಂಗ ಅರಸ - ಪುಷ್ಯಮಿತ್ರ ಶುಂಗಮೌರ್ಯರ ಅಧಿಕಾರವನ್ನು ಕೊನೆಗೊಳಿಸಿದವರು - ಶುಂಗರುಮೌರ್ಯ ವಂಶಾವಳಿಚಂದ್ರಗುಪ್ತ ಮೌರ್ಯ - ಕ್ರಿ.ಪೂ.320 -298ಬಿಂದುಸಾರ - ಕ್ರಿ.ಪೂ.298 – 273ಅಶೋಕ - ಕ್ರಿ.ಪೂ. 273 – 232ದಶರಥ ಮೌರ್ಯ - ಕ್ರಿ.ಪೂ. 232 – 226ಸಂಪ್ರತಿ - ಕ್ರಿ.ಪೂ. 226 – 215ಕಾಲಶೋಕ - ಕ್ರಿ.ಪೂ.215 – 202ಜೀವವರ್ಮ - ಕ್ರಿ.ಪೂ. 202 – 195ಸುಧನ್ಯ ಮೌರ್ಯ - ಕ್ರಿ.ಪೂ. 195 – 181ಬೃಹದ್ರತ ಮೌರ್ಯ - ಕ್ರಿ.ಪೂ. 181 – 180ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಅಶೋಕನು ತನ್ನ ಅಧಿಕಾರವದಿಯಲ್ಲಿ ನಿರ್ಮಿಸಿದ ಸ್ಥೂಪಗಳ ಸಂಖ್ಯೆ - 84000ಸ್ತೂಪಗಳನ್ನು - ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆಸಾಂಚಿಯ ಸ್ತೂಪದ ಸ್ಥಾಪಕ -ಅಶೋಕಸಾಂಚಿಯ ಸ್ತೂಪ ಪ್ರಸ್ತುತ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶಗೌತಮನ ಜೀವನಕ್ಕೆ ಸಂಬಂಧಿಸಿದ ಜಾತಕ ಕತೆಗಳ ದೃಶ್ಯವಳಿಯನ್ನು ಹೊಂದಿರುವ ಸ್ತೂಪದ ಹೆಸರು - ಬಾರ್ಹುತ ಸ್ತೂಪಬಿಹಾರದ ರಾಜಧಾನಿ - ಪಾಟ್ನಪಾಟ್ನದ ಹಿಂದಿನ ಹೆಸರು -ಪಾಟಲಿಪುತ್ರಪಾಟಲಿಪುತ್ರಕ್ಕೆ ಬೇಟಿ ನೀಡಿದ ಗ್ರಕ್ ರಾಯಭಾರಿ -ಮೆಗಾಸ್ತಾನಿಸ್ಕ್ರಿ.ಪೂ. 4ನೇ ಶತಮಾನದ ಕೊನೆಯಲ್ಲಿ ಭಾರತಕ್ಕೆ ಬಂದಿದ್ದು ಚೀನಿ ಪ್ರವಾಸಿ - ಫಾಹಿಯಾನ್ಅಶೋಕನ ಕಾಲದ ಪ್ರಮುಖ ಗುಹಾಲಾಯಗಳು - ಸುಧಾಮ ಮತ್ತು ಕರ್ಣಚಾಪರ್ಅಶೋಕನು ನಿರ್ಮಿಸಿದ ಸ್ತಂಭಗಳಲ್ಲಿ ಪ್ರಮುಖವಾದುದು -ಸಾರನಾಥದ ಸ್ತಂಭExtra Tipsಭೀಮ ಮತ್ತು ವೇದಾವತಿ ನದಿಗಳ ನಡುವಣ ಪ್ರದೇಶ -ಕುಂತಲಅಶೋಕನ ಕಾಲದ ಮಸ್ಕಿ ಶಾಸನದಲ್ಲಿರುವ ಲಿಪಿ - ಬ್ರಾಹ್ಮಿಅಶೋಕನ ಮಸ್ಕಿ ಶಾಸನ ಈ ಭಾಷೆಯಲ್ಲಿ ಬರೆಯಲಾಗಿದೆ -ಪ್ರಾಕೃತಅಶೋಕನನ್ನು ದೇವನಾಂಪ್ರಿಯ ಎಂದು ಸಂಭೋಧಿಸಿದ ಶಾಸನ -ಮಸ್ಕಿಅಶೋಕನ ಕಾಲದ ರಾಜ್ಯದ ಅಧಿಕಾರಿಗಳು - ಧರ್ಮಾ ಮಹಾ ಮಾತ್ರರುಕೌಟಿಲ್ಯನ ಅರ್ಥಶಾಸ್ತ್ರದ ಮತ್ತೋಂದು ಹೆಸರು - -ಕೂಟನೀತಿಶಾಸ್ತ್ರಕೌಟಿಲ್ಯನ ಅರಥಶಾಸ್ತ್ರವನ್ನು ಬೆಳಕಿದೆ ತಂದವರು -ಮೈಸೂರಿನ ಓರಿಯಂಟಲ್ ಲೈಬ್ರರಿಯ ಕ್ಯೂರೇಟರ್ ಆಗಿದ್ದ ಶ್ಯಾಮಾಶಾಸ್ತ್ರಿಕೌಟಿಲ್ಯನ ಅರ್ಥಶಾಸ್ತ್ರ ಬೆಳಕಿಗೆ ಬಂದ ವರ್ಷ - 1909ಇಂಡಿಕಾದ ಅಳಿದುಳಿದ ಚೂರುಗಳನ್ನು ಕೂಡಿಸಿ ನಮಗೆ ಅದರ ಪೂರ್ಣರ್ಥ ಒದಗಿಸಿವರು -ಡೈಡೋರಸ್ಮಸ್ಕಿ ಶಾಸನವನ್ನು ಶೋಧಿಸಲಾದ ವರ್ಷ - 1915ಅಲೆಗ್ಸಾಂಡರ್ ಕಾಲವಾದ ಪ್ರದೇಶ - ಬ್ಯಾಬಿಲಾನ್ .ಕ್ರಿ.ಪೂ. 323ಅಹನಾನೂರು ಕೃತಿಯ ಕರ್ತೃ -ತಮಿಳು ಕವಿ , ಮಾಮುಲ್ನಾರ್ಅಶೋಕನಿಗೆ ಬೌದ್ಧ ಧರ್ಮವನ್ನು ಧಾರೆ ಎರೆದ ಭಿಕ್ಷು - ಉಪಗುಪ್ತಅಶೋಕನು ತನ್ನ ಆಡಳಿತದಲ್ಲಿ ಆರಂಭಿಸಿದ ಹೊಸ ಶಾಖೆ -ಧರ್ಮಾಮಹಾ ಮಾತೃಅಶೋಕನ ಕಾಲದ ಕಂದಾಯ ಅಧಿಕಾರಿಗಳ ಹೆಸರು - ರಜ್ಜುಕರಜ್ಜುಕರ ಮೇಲ್ವಿಚಾರಣಿಗೆ ನೇಮಕವಾಗಿದ್ದ ಅಧಿಕಾರಿಗಳು -ಯಾತ್ರಮೌರ್ಯರ ಕಾಲದ ರಾಜ್ಯದ ಆಡಳಿತದ ಮುಖಂಡ - ರಾಜಮೌರ್ಯರ ಆಡಳಿತದಲ್ಲಿ ರಾಜರಿಗೆ ಸಲಹೆಯನ್ನು ನೀಡುತ್ತಿದ್ದವರು - ಅಮಾತ್ಯರುಸರ್ವಲೋಹಹಿತ ಎಂಬ ಉದಾತ್ತ ದ್ಯೇಯ ಹೊಂದಿದ್ದವರು -ಅಶೋಕಮೌರ್ಯರ ಆಡಳಿತದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಮಾತ್ಯರುಅಶೋಕನ ಕಾಲದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯಲಾಗಿದೆ -ಧರ್ಮಮಹಾಮಾತ್ರರುಮೌರ್ಯರ ಹಣಕಾಸು ವಿಭಾಗದ ಅಧಿಕಾರಿ - ಕೋಶಾಧ್ಯಕ್ಷಕೃಷಿ ವಿಭಾಗದ ಅಧ್ಯಕ್ಷನ ಹೆಸರು- ಸೀತಾಧ್ಯಕ್ಷಅಬಕಾರಿ ವಿಭಾಗದ ಅಧ್ಯಕ್ಷ -ಸುರಾಧ್ಯಕ್ಷಸೇನಾ ವಿಭಾಗದ ಅಧ್ಯಕ್ಷ -ಬಲಾಧ್ಯಕ್ಷಲೆಕ್ಕ ಹಾಗೂ ತನಿಖೆ ವಿಭಾಗದ ಮುಖ್ಯಸ್ಥ - ಅಷ್ಯಪಟಲಾಧ್ಯಕ್ಷಕೋಶದ ವಿಭಾಗದ ಮುಖ್ಯಸ್ಥ ಹೆಸರು - ಸನ್ಕಿದಾತಉಗ್ರಾಣ ಮುಖ್ಯಸ್ಥನ ಹೆಸರು -ಸಮೂರ್ತನ್ಯದ ಮುಖ್ಯಸ್ಥ - ಸೇನಾಪತಿಕೋಟೆ ಕೊತ್ತಲದ ಅಧಿಕಾರಿ -ಮರ್ಗಪಾಲಚಂದ್ರಗುಪ್ತ ಮೌರ್ಯನ ಯುದ್ಧ ಕಛೇರಿಯಲ್ಲಿದ್ದ 6 ಮಂಡಲಗಳುಒಂದನೇಮಂಡಲ - ನೌಕಡಳಿತ2 ನೇ ಮಂಡಲ - ಸಾರಿಗೆ ಸಂಪರ್ಕ , ಮನರಂಡನೆ ವ್ಯವಸ್ಥೆ3 ನೇ ಮಂಡಲ - ಕಾಲ್ದಳ4 ನೇ ಮಂಡಲ - ಅಶ್ವದಳ5 ನೇ ಮಂಡಲ - ರಥದಳ6 ನೇ ಮಂಡಲ - ಗಜದಳಮೌರ್ಯರ ಕಾಲದ ಎರಡು ನ್ಯಾಯಾಲಯಗಳು -ಧರ್ಮಸ್ಥೇಯ ಹಾಗೂ ಕಂಟಕ ಶೋಧನಾಇಂದಿನ ಸಿವಿಲ್ ನ್ಯಾಯಾಲಯವನ್ನು ಹೋಲುತ್ತಿದ್ದ ನ್ಯಾಯಾಲಯ - ಧರ್ಮಸ್ಥೇಯಇಂದಿನ ಕ್ರಿಮಿನಲ್ ನ್ಯಾಯಾಲಯವನ್ನು ಹೋಲುವ ನ್ಯಾಯಾಲಯ - ಕಂಟಕ ಶೋಧನಾಸೌರಾಷ್ಟ್ರದ ಇನ್ನೋಂದು ಹೆಸರು- ಕಾಥೆವಾಡಮೌರ್ಯರ ಕಾಲದಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು -ಅಹಾರ ಅಥವಾ ವಿಷಯಸ್ಟ್ರಾಬೋ ಈ ದೇಶದ ವಿದ್ವಾಂಸ- ಗ್ರೀಕ್ಮೌರ್ಯರ ರಾಜ್ಯಾಡಳಿತ ಕ್ಷೇತ್ರದಲ್ಲಿ ಕಂಡು ಬರುವ ಪ್ರಥಮ ಘಟಕ - ಗ್ರಾಮಗ್ರಾಮಗಳ ಮುಖಂಡರನ್ನು ಈ ಹೆಸರಿನಿಂದ ಕರೆಯುತ್ತಿದ್ದರು -ಗ್ರಾಮಿಕಗ್ರಾಮೀಕರ ಮೇಲಾಧಿಕಾರಿಯ ಹೆಸರು - ಗೋಪಗೋಪನ ಮೇಲಾಧಿಕಾರಿಯ ಹೆಸರು - ಸ್ಥಾನಿಕನಗರದ ಮುಖಂಡನ ಹೆಸರು -ನಗರಿಕಹರಪ್ಪ ಸಂಸ್ಕೃತಿಯ ನಂತರ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಯೋಗ್ಯ ಕಾಲ - ಮೌರ್ಯರ ಕಾಲಸಾಂಚಿ ಪದದ ಅರ್ಥ -ಶಾಂತಿಯ ಸ್ಥ ಳಮೌರ್ಯರ ಪತನಾ ನಂತರ ದಕ್ಷಿಣ ಬಾರತದಲ್ಲಿ ಅಧಿಪತ್ಯಕ್ಕೆ ಬಂದವರು - ಶಾತವಾಹನರುಪ್ರಾಚೀನ ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ -ಮೌರ್ಯ ಸಾಮ್ರಾಜ್ಯಪ್ರಾಚೀನ ಭಾರತದ ಅತ್ಯಂತ ದೊಡ್ಡ ಸಾಮ್ರಾಜ್ಯ - ಮೌರ್ಯ ಸಾಮ್ರಾಜ್ಯಮೌರ್ಯರ ರಾಜ ಲಾಂಛನ -ಧರ್ಮಚಕ್ರಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ -ಬ್ರಾಹ್ಮಿ ಹಾಗೂ ಖರೋಷ್ಠಿಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನಸುವರ್ಣಗಿರಿಯ ಇಂದಿನ ಹೆಸರು- ಕನಕಗಿರಿ ( ರಾಯಚೂರು ಜಿಲ್ಲೆ)ಇಸಿಲದ ಇಂದಿನ ಹೆಸರು -ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )ಚಂದ್ರಗುಪ್ತ ಮೌರ್ಯನು ಈತನನ್ನು ಕೊಂದು ಅಧಿಕಾರ ವಹಿಸಿಕೊಂಡನು - ನಂದರ ದೊರೆ ಧನನಂದಭಾರತದ ಪ್ರಥಮ ಹಿಂದೂ ಸಾಮ್ರಾಜ್ಯದ ನಿರ್ಮಾಪಕ -ಚಂದ್ರಗುಪ್ತ ಮೌರ್ಯಮಹಾಶಯ ಅಥವಾ The Great ಎಂದು ಕರೆಸಿಕೊಂಡ ಮೌರ್ಯ ದೊರೆ - ಅಶೋಕಅಶೋಕನು ಸಿಂಹಾಸನಕ್ಕ ಬಂದಿದ್ದು - ಕ್ರಿ.ಪೂ.269 ರಲ್ಲಿಕಳಿಂಗಾ ಯುದ್ಧದ ಸಮಯ ಕಳಿಂಗವನ್ನು ಆಳುತ್ತಿದ್ದ ಅರಸ -ಶುದ್ಧ ಧರ್ಮ3 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷ - ಮೊಗ್ಗಲಿಪುತ್ರದಾರ್ಶನಿಕ ದೊರೆ ಎಂದು ಹೆಸರುವಾಸಿಯಾದ ದೊರೆ -ಅಶೋಕಅಶೋಕನ ಕಾಲದಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತವಾಗಿದ್ದ ಪ್ರಾಚೀನ ನಗರ - ಪಾಟಲಿಪುತ್ರಪ್ರಿಯದರ್ಶಿ ,ರಾಜರ್ಷಿ ಎಂದು ಹೆಸರನ್ನು ಪಡೆದ ಮೌರ್ಯರ ಅರಸ - ಅಶೋಕಭಾರತದ ಪ್ರಥಮ ರಾಷ್ಟ್ರೀಯ ರಾಜ - ಅಶೋಕಭಾರತದ ದ್ವೀತಿಯ ಬುದ್ಧ ಎಂದು ಕರೆಯಲ್ಪಟ್ಟವರು - ಅಶೋಕಭಾರತದಲ್ಲಿ ದಕ್ಷ ಕೇಂದ್ರಿಕೃತ ಆಡಳಿತ ಪದ್ಧತಿಗೆ ಭದ್ರ ಬುನಾದಿಯನ್ನು ಹಾಕಿದವರು -ಮೌರ್ಯರುಮೌರ್ಯರ ಆಡಳಿತ ತಿಳಿಯಲು ಪ್ರಮುಖ ಆಧಾರಗಳು -ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಮೆಗಸ್ತನೀಸ್ ನ ಇಂಡಿಕಾ ಗ್ರಂಥರಾಜನಿಗೆ ಆಡಳಿತದಲ್ಲಿ ಸಲಹೆಯನ್ನು ನೀಡಲು ಇದ್ಧ ಸಲಹಾ ಸಮಿತಿಯ ಹೆಸರು -ಮಂತ್ರಿಪರಿಷತ್ಮೌರ್ಯರು ಮಂತ್ರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು -ಅಮಾತ್ಯರುಮೌರ್ಯರ ಕಾಲಾವಧಿಯಲ್ಲಿ ಮೌರ್ಯರ ಮಂತ್ರಿಗಳಿದ್ದು ವಾರ್ಷಿಕ ವೇತನ - 48000 ಪಣವಿವಿಧ ಇಲಾಖೆಗಳ ಆಡಲಿತ ಮುಖ್ಯಸ್ಥ - ಅಧ್ಯಕ್ಷಮೌರ್ಯರ ಕಾಲವದಲ್ಲಿ ನಗರ ಮತ್ತು ಗ್ರಾಮಗಳಲ್ಲಿ ನ್ಯಾಯದಾನ ಮಾಡುತ್ತಿದ್ದವರು -ರಾಜುಕರು ಮತ್ತು ಮಹಾ ಮಾತ್ಯರುಮೌರ್ಯರ ಗ್ರಾಮ ಮಟ್ಟದಲ್ಲಿ ನ್ಯಾಯದಾನ ಮಾಡುತ್ತಿದ್ದವರು -ಪಂಚರುಮೌರ್ಯರ ಕಂದಾಯ ಸಂಗ್ರಹಾಧಿಕಾರಿಗಳು - ರಾಜುಕ ,ಸಮಹರ್ತ ಹಾಗೂ ಸನ್ನಿದತರುಗಿರ್ನಾರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದವನು- ಚಂದ್ರಗುಪ್ತ ಮೌರ್ಯಕೌಟಿಲ್ಯನು ಗೂಢಾಚಾರರನ್ನು ಈ ಹೆಸರಿನಿಂದ ಕರೆದಿದ್ದಾನೆ -ಗುದಪುರುಷರುಪ್ಲೀನಿ ಈ ದೇಶದ ವಿದ್ವಾಂಸ -ರೋಮನ್ಮೌರ್ಯರು ಬಳಸುತ್ತಿದ್ದ ಯುದ್ಧ ತಂತ್ರ - ಕೂಟಯುದ್ಧ ತಂತ್ರಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ್ದು -ಕ್ರಿ.ಪೂ. 6 ನೇ ಶತಮಾನದಲ್ಲಿಕ್ರಿ.ಪೂ.6 ನೇ ಶತಮಾನದಲ್ಲಿ ಮೊಟ್ಟ ಮೊದಲ ಜನಗಣತಿಯನ್ನು ಆಂಭಿಸಿದ ದೇಶ - ರೋಮ್ಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ ದೊರೆ - ರೋಮ್ ದೊರೆ ಸೆರ್ವಿಯನ್ಪ್ರಪಂಚದಲ್ಲಿ ಜನಗಣತಿಯನ್ನು ಆರಂಭಿಸಿದ ಎರಡನೇ ದೇಶ -ಭಾರತಪಾಟಲಿಪುತ್ರದ ಹಾಗೇ ನಗರಾಡಳಿತ ಹೊಂದಿದ್ದ ನಗರಗಲಳು - ತಕ್ಷಶಿಲಾ ,ಉಜ್ಜಯಿನಿಮೌರ್ಯರ ಪೌರಾಡಳಿತ ಮಂಡಳಿಗಳುಕೈಗಾರಿಕ ಮಂಡಳಿವಿದೇಶಿಯರ ಮಂಡಳಿಜನಗಣತಿ ದಾಖಾಲಾತಿ ಮಂಡಳಿಅಳತೆ ಮತ್ತು ತೂಕ ಮಂಡಳಿಸಿದ್ಧ ವಸ್ತುಗಳ ಮಂಡಳಿತೆರಿಗೆ ಮಂಡಳಿನಗರದಲ್ಲಿ ಮಾರುವ ವಸ್ತುಗಳ ಮೇಲೆ ಮೌರ್ಯರು ವಿಧಿಸುತ್ತಿದ್ದ ತೆರಿಗೆಯ ಹೆಸರು - ತೈತ್ಸ್ಮೌರ್ಯರ ಕಾಲದ ಜಿಲ್ಲಾಧಿಕಾರಿ- ಸಮಹರ್ತಿಶಿಲೆಯಿಂದ ವಾಸ್ತುಶಿಲ್ಪ ರಚಿಸಿದ ಮೊದಲಿಗರು - ಮೌರ್ಯರುಈ ಅರಸನ ಕಾಲದಲ್ಲಿ ಮೊಟ್ಟ ಮೊದಲು ಮರದ ಬದಲಿಗೆ ಕಲ್ಲನ್ನು ವಾಸ್ತುಶಿಲ್ಪಕ್ಕೆ ಬಳಸಲಾಯಿತು - ಅಶೋಕಬುದ್ಧನ ಅವಶೇಷಗಳ ಮೇಲೆ ನಿರಮಿಸಿರುವ ಸ್ಮಾರಕಗಳು -ಸ್ತೂಪಗಳುಪಾಟಲಿ ಪುತ್ರದಲ್ಲಿ ವಿಶ್ವವಿಖ್ಯಾತಯನ್ನು ಪಡೆದ ಅರಮನೆ - ಚಂದ್ರಗುಪ್ತನ ಅರಮನೆಮೌರ್ಯರ ಶಿಲ್ಪಕಲಾ ಚಾತುರ್ಯಕ್ಕೆ ಉತ್ತಮ ನಿದರ್ಶನ- ಸ್ತಂಭಗಳುಏಕಶಿಲೆಯಿಂದ ನಿರಮಾಣ ಮಾಡಿದ ಕಲ್ಲಿನ ಕಂಬಗಳು -ಸ್ತಂಭಗಳುಭಾರತೀಯತೆಯ ಸಾರಸಂಗ್ರಹವಾದ ಮೌರ್ಯರ ವಾಸ್ತುಶಿಲ್ಪ ಕೊಡುಗೆ -ಸಾರನಾಥದ ಅಶೋಕ ಸ್ತಂಭOxford History of Indiaಕೃತಿಯ ಕರ್ತೃ - ವಿ.ಎ.ಸ್ಮಿತ್ಬುದ್ಧ ಹಾಗೂ ಮಹಾವೀರ ಜನಿಸಿದ ಪ್ರದೇಶ - ಮಗಧಮಗಧ ಪ್ರದೇಶವು ಇಂದಿನ ಈ ಬಾಗದಲ್ಲಿದೆ - ಬಿಹಾರನಂದ ವಂಶದ ನಂತರ ಮಗಧದಲ್ಲಿ ಆಳ್ವಿಕೆಗೆ ಬಂದವರು- ಮೌರ್ಯರುಮೌರ್ಯ ಸಂತತಿಯ ಗಣ್ಯ ವ್ಯಕ್ತಿಗಳು - ಚಂದ್ರಗುಪ್ತ ಮೌರ್ಯ ಮತ್ತು ಅಶೋಕಜೈನಧರ್ಮವನ್ನು ಸ್ವೀಕರಿಸಿದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯಗ್ರೀಕರ ಧಾಳಿಯಿಂದ ಅಸ್ತವ್ಯಸ್ಥಗೊಂಡ ಪ್ರದೇಶ -ಪಂಜಾಬ್ಚಂದ್ರಗುಪ್ತ ಮೌರ್ಯ ಈ ಪ್ರದೇಶವನ್ನು ಗೊದ್ದುಕೊಂಡು ತನ್ನ ಮೊದಲ ಸಾಹಸಿ ಜೀವನ ಆರಂಭಿಸಿದ - ಪಂಜಾಬ್ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದ ಚಂದ್ರಗುಪ್ತ ಮೌರ್ಯನ ಅಧಿಕಾರಿ- ಪುಷ್ಯಗುಪ್ತಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ- ಅಶೋಕಮೌರ್ಯರ ಕಾಲದಲ್ಲಿ ಸಾರ್ವಜನಿಕ ಹಿತ ಗಮನಿಸುವ ಅದಿಕಾರಿಯನ್ನು ಈ ಹೆಸರಿನಿಂದ ಕರೆಯುವರು - ವಜ್ರಭೂಮಿಕಅಶೋಕನ ಕಾಲದಲ್ಲಿ ಪ್ರಾಂತ್ಯಗಳ ಅಧಿಕಾರಿ -ಕುಮಾರಪ್ರಾಂತಗಳ ಕೆಳಗಿದ್ ಮೌರ್ಯರ ಆಡಳಿತ ಪ್ರದೇಶ - ಜನಪದಜನಪದವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ - ಸಮಹರತೃಮೌರ್ಯರ ಕಾಲದಲ್ಲಿ ಕೈಗಾರಿಕೆಗಳ ಮೇಲ್ವಿಚಾರಣಿಯನ್ನು ನೋಡಿಕೊಳ್ಳುತ್ತಿದ್ದ ್ಧಿಕಾರಿ -ಸೂತ್ರಧ್ಯಕ್ಷಭಾರತದಲ್ಲಿ ಮರದ ಮೇಲೆ ಉಣ್ಣಿ ಬೆಳೆಯುತ್ತದೆ ಎಂದು ಹೇಳಿದವರು- ಹೆರಡೋಟಸ್ಮೌರ್ಯ ಸಾಮ್ರಾಜ್ಯದ ಅವನತಿಗೆ ಕಾರಣಅರಸು ಮಕ್ಕಳಲ್ಲಿದ್ ಪ್ರತ್ಯೇಕತಾ ಭಾವನೆಭಿನ್ನತೆಗಳಿಂದ ಕೂಡಿದ್ದ ಸಾಮ್ರಾಜ್ಯದೂರದ ಪ್ರಾಂತ್ಯಕ್ಕೆ ಸಾರಿಗೆ ಸಂಪರ್ಕ ಕೊರತೆಅತಿಯಾದ ಕೇಂದ್ರಿಕರಣಅಶೋಕನು ಯುದ್ಧಗಳ ಕಡೆಗೆ ಗಮನ ಹರಿಸದಿದ್ದದ್ದುಅಶೋಕನು ಬೌದ್ಧ ಪರ ಧೋರಣಿದುರ್ಬಲ ಹಾಗೂ ಅದಕ್ಷ ಉತ್ತರಾಧಿಕಾರಿಗಳುಸಲ್ಲೇಖನಾ ವ್ರತದ ಮೂಲಕ ತನ್ನ ್ಂತ್ಯವನ್ನು ಕಂಡುಕೊಂಡ ಮೊದಲ ಚಕ್ರವರ್ತಿ- ಚಂದ್ರಗುಪ್ತ ಮೌರ್ಯಅಮಿತ್ರ ಘಾತ ಅಥವಾ ಶತೃಗಳ ಸಂಹಾರಕ ಎಂದು ಕರೆಯಲ್ಪಟ್ಟ ಅರಸ - ಚಂದ್ರಗುಪ್ತ ಮೌರ್ಯ (ಬಿಂದುಸಾರ )ಬಿಂದೂಸಾರನ ಆಸ್ಥಾನಕ್ಕೆ ಬಂದಿದ್ದ ಈಜಿಪ್ಟ್ ನ ರಾಯಭಾರಿ- ಡಿಯೋನಿಯಸ್ಪ್ರಿಯದರ್ಶಿ ರಾಜ ಎಂದು ಕರೆಸಿಕೊಂಡವನು - ಅಶೋಕಪ್ರಿಯದರ್ಶಿ ರಾಜ ಪದದ ಅರ್ಥ -ಆನಂದ ದಾಯಕ ರಾಜಅಶೋಕನ ಕಾಲದ ಧರ್ಮ ಪ್ರಚಾರಕರುಮಜ್ಜಂಟಿಕ - ಕಾಶ್ಮೀರ ಮತ್ತು ಗಾಂಧಾರಮಜ್ಜಮ - ಹಿಮಾಲಯ ದೇಶಮಹಾ ರಕ್ಷಿತ - ಗ್ರೀಕ್ ದೇಶಮಹಾ ಧರ್ಮರಕ್ಷಿತ -ಮಹಾರಾಷ್ಟ್ರಮಹಾದೇವ - ಮಹಿಷಮಂಡಲ (ಮೈಸೂರು )ರಕ್ಷಿತ - ವನವಾಸಿ ( ಉತ್ತರ ಕನ್ನಡ )ಸೋನ ಮತ್ತು ಉತ್ತರ - ಬರ್ಮಾ( ದೂರ ಪ್ರಾಚ್ಯ )ಮಹೇಂದ್ರ ಮತ್ತು ಸಂಘಮಿತ್ರೆ -ಶ್ರೀಲಂಕಾ ( ಸಿಲೋನ್ , ಸಿಂಹಳ)ಮೌರ್ಯರ ಸಾಮ್ರಾಜ್ಯದ ಸಪ್ತಾಂಗದ ಒಂದು ಅಂಗ -ಅರಸಮೌರ್ಯರ ರಾಜ್ಯದ ಕಂದಾಯ ಮೂಲ - ಭೂಕಂದಾಯಮೌರ್ಯರ ಆಡಲಿತದಲ್ಲಿನ ಶ್ರೇಣಿಪದ್ಧತಿಯನ್ನು ಈ ಹೆಸರಿನಿಂದ ಕರೆಯುವರು - ಗಿಲ್ಡ್ಗಿಲ್ಡ್ ಗಳ ಮೇಲೆ ಹಿಡಿತವನ್ನು ಸಾಧಿಸಿದವನು - ಮಹಾಶೆಟ್ಟಿಮೌರ್ಯರ ವಾಣಿಜ್ಯದ ಮೇಲ್ವಿಚಾರಕ - ಪನ್ಯಾಧ್ಯಕ್ಷಮೌರ್ಯರ ಮಾರುಕಟ್ಟೆಯ ಮೇಲ್ವಿಚಾರಕ - ಸಂಸ್ಥಾಧ್ಯಕ್ಷತೂಕ ಮತ್ತು ಅಳತೆಯ ಮೇಲ್ವಿಚಾರಕ - ಪಾತವಾಧ್ಯಕ್ಷಮೌರ್ಯರ ಕಾಲಾವಧಿಯಲ್ಲಿ ಪಾಟಲಿ ಪುತ್ರದಿಂದ ಸಾಮ್ರಾಜ್ಯದ ಗಡಿಯವೆರೆಗೆ ಇದ್ದ ರಸ್ತೆಯನ್ನು ಈ ಹೆಸರಿನಿಂದ ಕರೆಯುವರು - Grand trunk road (ಪ್ರಧಾನ ರಸ್ತೆ )ಮೌರ್ಯರು ಸರ್ಕಾರದಿಂದ ಟಂಕಿಸಲ್ಪಟ್ಟ ನಾಣ್ಯಗಳು -ಪಂಚ್ ಮಾರ್ಕಿನ ನಾಣ್ಯಮೌರ್ಯರ ಕಾಲದ ಪಶ್ಚಿಮ ಬಂದರುಗಳು - ಏಡನ್ ( Broch and sopara )ಮೌರ್ಯರು ಆಮದು ರಪ್ತು ಹಾಗೂ ಕರ ವಸೂಲಿಗಾಗಿ ಬಳಸಿದ ನಾಣ್ಯಗಳು - ಕಾನೂನು ಸಮ್ಮತ ನಾಣ್ಯಗಳುದಿನನಿತ್ಯದ ಸರಕುಗಳನ್ನು ಕೊಳ್ಳಲು ಬಳಸಿದ ನಾಣ್ಯಗಳು -ಸಾಂಕೇತಿಕ ನಾಣ್ಯಮೌರ್ಯರ ಪ್ರಮುಖ ನಾಣ್ಯಗಳು- ನಿಖ್ಖ ( ಬಂಗಾರ ) ಪುರಾನ (ಬೆಳ್ಳಿ ) ಕರ್ಪಪಣ ( ತಾಮ್ರ )ಮೌರ್ಯರು ಶಿಕ್ಷಣವನ್ನು ಆರಂಭಿಸುವಾಗ ಬಳಸಿದ ಸಂಸ್ಕಾರ - ಚೌಲ ಸಂಸ್ಕಾರಮೌರ್ಯರ ಆಡಳಿತದಲ್ಲಿ ಹೂವಿನ ವಿನ್ಯಾಸವನ್ನು ಹೊಂದಿದ್ದ ಬಟ್ಟೆ -ಮಸ್ಕಿನ್ ಬಟ್ಟೆಕಲ್ಪಸೂತ್ರ ವನ್ನು ಬರೆದ ವ್ಯಕ್ತಿ -ಭದ್ರಬಾಹುಕಾಮಸೂತ್ರ ಕೃತಿಯ ಕರ್ತೃ -ವಾತ್ಸಾಯನಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950ರಲ್ಲಿಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ -ದೇವನಾಗರಿಕರ್ನಾಟಕದ ಮೌರ್ಯರ ಲಾಂಛನ - ನವಿಲುಮೌರ್ಯರ ಆಡಲಿತದ ಭಾಷೆ -ಪ್ರಾಕೃತಚಾಣಕ್ಯನ ಮೂಲ ಪ್ರದೇಶ -ತಕ್ಷಶಿಲೆಚಾಣಕ್ಯನಿಂದ ವಿರಚಿತ ಅರ್ಥಶಾಸ್ತ್ರ ಕೃತಿಗೆ ಇರುವ ಇನ್ನೋಂದು ಹೆಸರು -ದಂಡನೀತಿ ಶಾಸ್ತ್ರಮೌರ್ಯರ ಆಡಳಿತ ಕರ್ನಾಟಕದಲ್ಲಿ ಈ ಭಾಗದಲ್ಲಿತ್ತು- ಉತ್ತರ ಕರ್ನಾಟಕಗ್ರೀಕ್ ದೊರೆ ಸೆಲ್ಯುಕಸ್ ನೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯಬಿಂದು ಸಾರನಿಗಿದ್ದ ಬಿರುದು -ಅಮಿತ್ರ ಘಾತಅಶೋಕನು ಸಿಂಹಾಸನರೋಹಣ ಸಂಧರ್ಭದಲ್ಲಿ ತೊಡಕಾಗಿದ್ದ ದಾಯಾದಿ - ಸುಶೀಮಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಕೊಪ್ಪಳಮೌರ್ಯರ ಕಾಲದ ಹಣದ ಹೆಸರು - ಪಮ , ನಿಷ್ಕಮೌರ್ಯರ ಕಾಲದ ಪ್ರಸಿದ್ಧ ಬೌದ್ಧ ಹಾಗೂ ಜೈನ ಕೇಂದ್ರಗಳು -ಬನವಾಸಿ ಮತ್ತು ಶ್ರವಣಬೆಳಗೋಳಅಶೋಕನ ತಾಯಿಯ ಹೆಸರು -ಸುಭದ್ರಾಂಗಿಅಶೋಕನ ಇಷ್ಟ ದೇವತೆ - ಶಿವಅಶೋಕನ ಕಾಲದ ದಕ್ಷಿಣ ಭಾಗದ ರಾಜಧಾನಿ -ಸುವರ್ಣಗಿರಿ ( ರಾಯಚೂರು )ಭಾರತದ ಶಾಸನಗಳ ಪಿತಾಮಹಾ - ಅಶೋಕಅಶೋಕನ ಕಾಲದಲ್ಲಿ ಸುವರ್ಣಗಿರಿಯನ್ನು ಆಳುತ್ತಿದ್ದ ಪ್ರಾಂತ್ಯಾಧಿಕಾರಿಯ ಹೆಸರು -ಆರ್ಯಪುತ್ರಅಶೋಕನಿಗಿದ್ದ ಇತರ ಬಿರುದುಗಳು - ಕಾಳಾಶೋಕ ಹಾಗೂ ಚಂಡಾಶೋಕಚಂದ್ರಗುಪ್ತ ಮೌರ್ಯ ಸುಮಾರು- 24 ವರ್ಷ ಆಳಿದಅಶೋಕನು ಸಿಂಹಾಸನಕ್ಕೆ ಏರಿದ್ದು - ಕ್ರಿ.ಪೂ. 273 ರಲ್ಲಿಕಳಿಂಗ ರಾಜ್ಯ ಎಂದರೇ -ಒರಿಸ್ಸಾ ಪ್ರಾಂತ್ಯಮೌರ್ಯರ ಕಾಲದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗೆಗೆ ಬೆಳಕು ಚೆಲ್ಲುವ ಕೃತಿ -ಜಾತಕ ಕತೆಗಳು ( ಕೌಟಿಲ್ಯನ ಅರ್ಥಶಾಸ್ತ್ರ )ಅಶೋಕನು ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕೈಗೊಂಡ ಕಾರ್ಯಗಳ ವರ್ಣನೆಯನ್ನು ತಿಳಿಸುವ ಕೃತಿಗಳು - ದೀಪವಂಶ ಹಾಗೂ ಮಹಾವಂಶಅಶೋಕನು ಟಿಬೆಟ್ ನಲ್ಲಿ ಬೌದ್ಧ ಧರ್ಮ ಪ್ರಚಾರಕ ಮಾಡಿದುದರ ಬಗೆಗೆ ತಿಳಿಸುವ ಕೃತಿ -ದಿವ್ಯವದನಪರಿಶಿಷ್ಟ ಪರ್ವಣ ಕೃತಿಯ ಕರ್ತೃ- ಹೇಮಚಂದ್ರದೇಶೋದ್ಧಾರಕ ಎಂಬ ಪದದ ಬಿರುದುನ್ನು ಹೊಂದಿದ್ದ ಮೌರ್ಯ ಅರಸ - ಚಂದ್ರಗುಪ್ತ ಮೌರ್ಯಚಂದ್ರಗುಪ್ತ ಮೌರ್ಯನು ಗ್ರೀಕರನ್ನು ಹೊಡೆದೊಡಿಸಿ ಪಡೆದುಕೊಂಡ ಬಿರುದು -ದೇಶೋದ್ದಾರಕಚಂದ್ರಗುಪ್ತನು ನಂದರನ್ನು ಬಗ್ಗು ಬಡಿದು ಪಡೆದುಕೊಂಡ ಬಿರುದು -ಧರ್ಮೋದ್ಧಾರಕಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ -ರುದ್ರದಾಮನ್ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳುಧನನಂದ ಹಾಗೂ ಚಂದ್ರಗುಪ್ತ ಮೌರ್ಯರ ನಡುವಿನ ಯುದ್ಧದ ಕುರಿತು ಬೆಳಕು ಚೆಲ್ಲುವ ನಾಟಕ ಕೃತಿ - ವಿಶಾಖದತ್ತನ ಮುದ್ರಾರಾಕ್ಷಸಚಂದ್ರಗುಪ್ತ ಮೌರ್ಯನು ಜೌನ ಧರ್ಮಕ್ಕೆ ಮತಾಂತರ ಗೊಳ್ಳುವ ಕುರಿತಾಗಿ ತಿಳಿಸುವ ಜೈನ ಕೃತಿ- ಭದ್ರಬಾಹುವಿನ ಪರಿಶಿಷ್ಟ ಪರ್ವನ್ಬಿಂದುಸಾರನ ಸಮಕಾಲಿನ ಸಿರಿಯಾದ ಅರಸ -ಏಂಟಿಯೋಕಸ್ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - 1837ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಾ ಜೇಮ್ಸ್ ಪ್ರಿನ್ಸಸ್ಅಶೋಕನನನ್ನು ಅನುಕರಣಿ ಮಾಡಿದ ಸಿಂಹಳದ ಅರಸ -ತಿಪ್ಪಕಳಿಂಗ ಯುದ್ಧ ನಡೆದು ಎಷ್ಟು ವರ್ಷಗಳ ಬಳಿಕ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ - ಎರಡೂವರೆಮೌರ್ಯರು ನಾಲ್ಕು ವಿಭಾಗಳಾಗಿ ವಿಭಜಿಸಿದ ರಾಜ್ಯಗಳು - ತಕ್ಷಶಿಲಾ ,ಉಜ್ಜಯಿನಿ .ತೋಪಾಲಿ ಹಾಗೂ ಸುವರ್ಣಗಿರಿಮೌರ್ಯರು ಅದಿಕಾರಿಗಳಿಗೆ ಈ ರೂಪದಲ್ಲಿ ವೇತನವನ್ನು ನೀಡುತ್ತಿದದ್ದು - ನಗದು ರೂಪದಲ್ಲಿಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನಬಲಿ ಎಂಬ ತೆರಿಗೆಯಿಂದ ವಿನಾಯಿತಿ ಪಡೆದ ಗ್ರಾಮ -ಲುಂಬಿನಿಲುಂಬಿನಿಯನ್ನು ಈ ಹೆಸರಿನಿಂದಲು ಕರೆಯುವರು -ರುಮ್ಮಿಂದೇಯಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಮೊಟ್ಟ ಮೊದಲು ದರ್ಶಿಸಿದ ಪ್ರಾಂತ್ಯ -ಲುಂಬಿನಿ ಗ್ರಾಮಅಶೋಕನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ - ತಿಹಾಪಮೌರ್ಯರ ಕಾಲದ ಪ್ರಸಿದ್ಧ ವಿ.ವಿ.ನಿಲಯ - ತಕ್ಷಶಿಲಅಶೋಕನ ಪ್ರಧಾನ ಮಂತ್ರಿಯ ಹೆಸರು - ರಾಧಗುಪ್ತಬಿಂದುಸಾರನ ಪ್ರಧಾನ ಮಂತ್ರಿ -ಬಿಲ್ಲಾಟಕಸಂಗ್ರಹಾ ಎಂದರೆ - 10ಗ್ರಾಮಗಳಿಗೆ ಒಂದು ನ್ಯಾಯಸ್ಥಾನದ್ರೋಣಮುಖಿ ಎಂದರೆ - 400ಗ್ರಾಮಗಳಿದ್ದ ಒಂದು ನ್ಯಾಯಸ್ಥಾನಫಿರೋಜ್ ಷಾ ತುಘಲಕ್,ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - ಮಿರತ್ ಶಾಸನ ಹಾಗೂ ತೋಪ್ರ ಶಾಸನಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ -ಕಂದಾಹಾರ್ಚಂದ್ರಗುಪ್ತ ಮೌರ್ಯನ ತಂದೆಯ ಹೆಸರು - ಶಕುನಿಅಶೋಕನನ್ನು ಮಗಧ ರಾಜ ನೆಂದು ಸಂಭೋದಿಸಲಾದ ಶಾಸನ - ಬಬ್ರೂಶಾಸನಅಶೋಕನ ಪಟ್ಟದ ರಾಣಿ -ಅಸಂಧಿ ಮಿತ್ರೆರಂದ್ರದ ಗುರುತು ನಾಣ್ಯಗಳ ಮೇಲೆ ಇದ್ಧ ಪ್ರಧಾನ ಚಿಹ್ನೆಗಳು -ನವಿಲು ,ಬೆಟ್ಟ ,ಕ್ರೆಸೆಂಟ್ಮೌರ್ಯರ ಕಾಲದಲ್ಲಿ ಬೃಹತ್ ಅರಮನೆಯನ್ನು ಕಟ್ಟಿಸಿದ ದೊರೆ- ಚಂದ್ರಗುಪ್ತಮೌರ್ಯಕಳಿಂಗಾ ಪ್ರದೇಶವು ಈ ಎರಡು ನದಿಗಳ ಮಧ್ಯದಲ್ಲಿನ ಪ್ರದೇಶವಾಗಿದೆ - ಮಹಾನದಿ ಮತ್ತು ಗೋದಾವರಿಕಳಿಂಗ ಯುದ್ಧದ ಮೇಲೆ ಬೆಳಕು ಚೆಲ್ಲುವ ಶಾಸನ - 12 ನೇ ಬಂಡೆಕಲ್ಲು ಶಾಸನಅಶೋಕನ ಶಾಸನದ ಬಗೆಗಳುಬಂಡೆ ಕಲ್ಲಿನ ಶಾಸನಕಿರು ಬಂಡೆ ಕಲ್ಲಿನ ಶಾಸನಸ್ತಂಭ ಶಾಸನಗುಹಾ ಶಾಸನಮೌರ್ಯರ ಆಡಳಿತದಲ್ಲಿ ಸರಕಾರಕ್ಕೆ ಕೊಡಬೆಕಾಗಿದ್ದ ಕಂದಾಯ ಭಾಗ - 1/6 ಭಾಗಮೌರ್ಯರ ಆಡಳಿತದಲ್ಲಿ ವಿನಿಮಯ ವ್ಯವಹಾರ ನೋಡಿಕೊಳ್ಳುತ್ತಿದ್ದವನು -ಸನ್ನಿಧಾತೃಮೌರ್ಯರ ಕಾಲದ ವಿವಾಹ ಪದ್ಧತಿಬ್ರಹ್ಮ - ವಜ್ರ ವೈಡೂರ್ಯಗಳೊಂದಿಗೆ ಕನ್ಯಾಧಾನಪ್ರಜಾಪತ್ಯ - ಸ್ತ್ರೀಪುರುಷ ಪವಿತ್ರ ಕರ್ತವ್ಯಕ್ಕಾಗಿ ವಿವಾಹವಾಗುವುದುಅರ್ಷ - ಒಂದು ಜೊತೆ ಹಸುವನ್ನು ನೀಡಿ ಕನ್ಯೆಯನ್ನು ಪಡೆಯುವುದುದೈವ - ಯಾಜ್ಞಿಕ ಪುರೋಹಿತರೊಂದಿಗಿನ ಮದುವೆಗಾಂಧರ್ವ - ಪ್ರೇಮ ವಿವಾಹರಾಕ್ಷಸ - ಬಲತ್ಕಾರವಾಗಿ ವಿವಾಹವಾಗುವುದುಅಸುರ - ಹಣಕ್ಕಾಗಿ ಆದ ವಿವಾಹಪೈಶಾಚ - ಕನ್ಯೆ ನಿದ್ರೆ ಅಥವಾ ಅಮಲಿನಲ್ಲಿದ್ದಾಗ ಅಪಹರಿಸಿ ಬಲತ್ಕಾರದಿಂದ ವಿವಾಹವಾಗುವುದುಅಲೆಗ್ಸಾಂಡರ್ ಬಗೆಗಿನ ಮಾಹಿತಿಗುರು - ಅರಿಸ್ಟಾಟಲ್ತಂದೆ ಹಾಗೂ ತಾಯಿ -ಎರಡನೇ ಫಿಲಿಪ್ಸ್ ಹಾಗೂ ಓಲಿಂಪಿಯಸ್ಭಾರತಕ್ಕೆ ಆಹ್ವಾನವಿತ್ತ ಭಾರತದ ರಾಜ - ತಕ್ಷಶಿಲೆಯ ರಾಜ ಅಂಬಿಹೋರಾಟ - ಪುರುರವನೊಡನೆಭಾರತದಲ್ಲಿ ಗೆದ್ದ ಪ್ರದೇಶಗಳಿಗೆ ನೇಮಿಸಿದ ಅಧಿಕಾರಿಗಳು -ಸತ್ರೆಪಕುಶಾನರುಮೌರ್ಯರ ನಂತರ ಮಗಧ ಸಾಮ್ರಾಜ್ಯವನ್ನಾಳಿದವರು -ಶುಂಗರುಶುಂಗರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಕಣ್ವರುಶುಂಗರು ಮತ್ತು ಕಣ್ವರು ಮಗಧ ರಾಜ್ಯವನ್ನು - 150 ವರ್ಷಗಳ ಕಾಲ ಆಲಿದರುಕಣ್ವರ ಕಾಲದ ಪ್ರಮುಖ ಜೈನರ ಕೇಂದ್ರ - ಮಥುರಾ ಪಟ್ಟಣಯೋಗ ಸೂತ್ರ ಕೃತಿಯ ಕರ್ತೃ -ಪತಂಜಲಿವ್ಯಾಕರಮ ಶಾಸ್ತ್ರದ ಪಂಡಿತ -ಪಾಣಿನಿಕುಶಾನರು ಈ ಬುಡಕಟ್ಟಿಗೆ ಸೇರಿದವರಾಗಿದ್ದಾರೆ - ಚೀನಾದ ಯು-ಚಿ ಎಂಬ ಬುಡಕಟ್ಟಿಗೆ ಸೇರಿದವರುಕುಶಾನರು ಭಾರತದ ಮೇಲೆ ಧಾಳಿ ಮಾಡಿದ್ದು - ಕ್ರಿ.ಶ.1 ನೇ ಶತಮಾನಕುಶಾನರು ತಮ್ಮ ಅಧಿಕಾರವನ್ನು ಮೊದಲು ಸ್ಥಾಪಿಸಿಕೊಂಡ ಪ್ರದೇಶ- ಪಂಜಾಬ್ಕುಶಾನರ ರಾಜಧಾನಿ -ಪೇಷಾವರ ಅಥವಾ ಪುರುಷಪುರಪೇಷಾವರ ಈಗ ಈ ಭಾಗದಲ್ಲಿದೆ- ಪಾಕಿಸ್ತಾನ ಭಾಗವಾಗಿದೆಕುಶಾನರಲ್ಲಿ ಹೆಚ್ಚು ಪ್ರಸಿದ್ದಿಯಾದವನು - ಕಾನಿಷ್ಕಮೌರ್ಯ ಸಾಮ್ರಾಜ್ಯದ ನಂತರ ಆಳಿದ ಸಣ್ಣ ರಾಜವಂಶಗಳುಶುಂಗರುಕಣ್ವರುಚೇರರುಶಾತವಾಹನರು , ಇವೆಲ್ಲ ಅಲೆಮಾರಿ ಪಂಗಡಗಳುಈ ರಾಜ್ಯದ ಮೇಲೆ ಆಕ್ರಮಣವೆಸಗಿದ ವಿದೇಶಿಯರುa. ಇಂಡೋ - ಬ್ಯಾಕ್ಟ್ರಿಯನ್ನರು (ಇಂಡೋ - ಗ್ರೀಕರು )b. ಶಕರು - ಸಿಥಿಯನ್ನರುc. ಇಂಡೋ ಪಾರ್ಥಿಯನ್ನರು (ಪಲ್ಲವರು )d. ಕುಶಾನರು ಮೌರ್ಯರ ನಂತರ ಪ್ರಪ್ರಥಮವಾಗಿ ಸವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದವರು- ಕುಶಾನರುಕುಶಾನರು ಮೂಲತಃ ಈ ಪ್ರಾಂತ್ಯದವರು - - ಚೀನಾದ ಕುನ್ - ಸು ( ಆಧುನಿಕ ಚೀನಾ )ಕುಶಾನರ ಐತಿಹಾಸಿಕ ಹಿನ್ನಲೆಇವರು ಮೂಲತಃ ಯೂ -ಚಿ.ಪಂಗಡದವರುಇವರು ಆಧುನಿಕ ಚೀನಾ ಅಥವಾ ಕನ್ - ಸೂ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರುಸುಮಾರು ಕ್ರಿ.ಪೂ.165 ರಲ್ಲಿ ಹುಂಗ್ - ನು ಬುಡಕಟ್ಟು(ಹೂಣರು ) ನವರಿಂದ ಆಕ್ರಮಣಕ್ಕೆ ತುತ್ತಾಗಿ ಸೋಲನ್ನು ಅನುಭವಿಸಿದರುಈ ಆಕ್ರಮಣದಲ್ಲಿ ಇವರು ತಮ್ಮ ಮುಖಂಡನನ್ನು ಕೆಳೆದುಕೊಂಡರುತದ ನಂತರ ಮುಖಂಡನ ಪತ್ನಿಯ ನೇತೃತ್ವದಲ್ಲಿ ಆ ಪ್ರದೇಶದಿಂದ ಪಲಾಯನ ಮಾಡಿದರುಪಲಾಯನ ಸಂದರ್ಭದಲ್ಲಿ ವೂ -ಸನ್ ರನ್ನು ಸೋಲಿಸಿ ಇವರ ಮುಖ್ಯಸ್ಥರನ್ನು ಸಂಹರಿಸಿದರುಈ ಸಂದರ್ಭದಲ್ಲಿ ಒಂದು ಗುಂಪು ಪಶ್ಚಿಮಾಭಿಮುಖವಾಗಿ ಮುಂದುವರೆದು ಓಕ್ಸಾರ್ಟಸ್ ಪ್ರದೇಶದಲ್ಲಿದ್ದ ಶಕರನ್ನು ಸೋಲಿಸಿ ಅಲ್ಲಿಯೇ ನೆಲೆನಿಂತರುಆದರೆ ಅದು ಬಹಳ ಕಾಲ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ ಕಾರಣ ವೂ - ಸನ್ ರ ಮುಖ್ಯಸ್ಥನ ಮಗ ಪ್ರಾಬಲ್ಯಕ್ಕೆ ಬಂದು ನೆಲೆ ನಿಂತಿದ್ದ ಯೂಚಿಗಳನ್ನು ಸೋಲಿಸಿದರುತದ ನಂತರ ಯೂಚಿಗಳು ಆಕ್ಸಸ್ ಅಥವಾ ಆಮುದರ್ಯ ಕಣಿವೆಯ ಪಶ್ಚಿಮ ಮತ್ತು ದಕ್ಷಿಣದತ್ತ ಮುಂದುವರಿದು ಶಕರನ್ನು ಪುನಃ ಸೋಲಿಸಿ ಬ್ಯಾಕ್ಟ್ರಿಯಾ ಎಂದು ಗುರುತಿಸ್ಪಟ್ಟಿರುವ ತಾ - ಹಿಯಾ ದಲ್ಲಿ ಕ್ರಿ.ಪೂ. 1 ನೇ ಶತಮಾನದಲ್ಲಿ ಆರಂಭದಲ್ಲಿ ನೆಲೆನಿಂತರುಪ್ರಾರಂಭದಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಸ್ಥಳೀಯರನ್ನು ಆಕರ್ಷಿಸಿಕೊಂಡು ಆಕ್ಸಸ್ ನ ಉತ್ತರದಲ್ಲಿ ಆಧುನಿಕ ಬೊಖಾರ ಅಥವಾ ಸೋಗ್ಡಿಯಾನದಲ್ಲಿ ರಾಜಧಾನಿಯನ್ನು ಸ್ಥಾಪಿಸಿದರು .ಇಲ್ಲಿಗೆ ಅವರ ಅಲೆಮಾರಿ ಜೀವನ ಕೊನೆಗೊಂಡು ಸಾಮ್ರಾಜ್ಯ ಸ್ಥಾಪನಾ ಕಾರ್ಯ ಪ್ರಾರಂಭವಾಯಿತು.ಪ್ರಾರಂಭದಲ್ಲಿ ತಾವು ಸ್ಥಾಪಿಸಿದ್ದ ಐದು ಪ್ರಾಂತ್ಯಗಳಾಗಿ ವಿಭಜಿಸಿದ ಪ್ರತಿಯೊಂದನ್ನು ಮುಖ್ಯಸ್ಥನ ಆಳ್ವಿಕೆಗೆ ಒಳಪಡಿಸಿದವರು ಅವುಗಳಲ್ಲಿ ಕಿ - ಷಾಂಗ್ ಎನ್ನುವುದು ಕೂಡ ಒಂದು ಹೀಗೆ100 ವರ್ಷಗಳು ಉರುಳಿದ ನಂತರ ಕಿ - ಷಾಂಗ್ ನ ಮುಖ್ಯಸ್ಥನಾಗಿದ್ದ 1 ನೇ ಕುಜುಲ ಕಡ್ ಫೀಸಸ್ ಎಲ್ಲಾ ಪ್ರಾಂತ್ಯಗಳನ್ನು ಏಕೀಕೃತ ಸಾಮ್ರಾಜ್ಯವನ್ನು ಸ್ಥಾಪಿಸಿದನು.ಇದೇ ಕುಶಾನರ ಸಾಮ್ರಾಜ್ಯಕುಶಾನರ ಸಾಮ್ರಾಜ್ಯದ ಸ್ಥಾಪಕ- 1ನೇ ಕುಜುಲ ಕಡ್ ಫೀಸಿಸ್1ನೇ ಕುಜುಲ ಕಡ್ ಫೀಸಿಸ್ ನ ನಂತರ ಅಧಿಕಾರಕ್ಕೆ ಬಂದ ಕುಶಾನ್ ಅರಸ - ವಿಮಾ ಕಡ್ ಫೀಸಸ್ಕುಶಾನರ ಪ್ರಸಿದ್ದ ಅರಸ – ಕಾನಿಷ್ಕಕಾನಿಷ್ಕನ ಈ ಧರ್ಮದ ಅನುಯಾಯಿಯಾಗಿದ್ದ - ಬೌದ್ಧ ಧರ್ಮ2 ನೇ ಅಶೋಕ ಎಂದು ಕರೆಸಿಕೊಂಡ ಕುಶಾನರ ದೊರೆ -ಕಾನಿಷ್ಕ4 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಶ್ರೀನಗರದ ಕುಂಡಲಿವನ4 ನೇ ಬೌದ್ಧ ಸಮ್ಮೇಳನವನ್ನು ವ್ಯವಸ್ಥೆಗೊಳಿಸಿದವನು - ಕಾನಿಷ್ಕ4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು -ವಸುಮಿತ್ರತ್ರಿಪಿಟಕಗಳ ಮೇಲೆ ಬರೆದ ಮಹಾಭಾಷ್ಯವನ್ನು ಈ ಹೆಸರಿನಿಂದ ಕರೆಯಲಾಗಿದೆ -ಮಹಾವಿಭಾಷಕಾನಿಷ್ಕನ ಕಾಲವಧಿಯಲ್ಲಿ ಕಂಡುಬಂದ ಬೌದ್ಧಧರ್ಮದ ಪಂಥಗಳು - ಹೀನಾಯಾನ ಮತ್ತು ಮಹಾಯಾನಕಾನಿಷ್ಕನು ಈ ಪಂಥವನ್ನ ಅನುಸರಿಸಿದನು - ಮಹಾಯಾನಕಾನಿಷ್ಕನ ಕಾಲವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ಪಂಥ -ಮಹಾಯಾನ ಪಂಥಬೋದಿ ಸತ್ವರು ಎಂದರೆ -ಬುದ್ಧನ ಗುಣಗಳನ್ನು ಮೈಗೂಡಿಸಿಕೊಂಡವಪಾಲಿ ಭಾಷೆಗೆ ಮಹತ್ವವನ್ನು ಕೊಟ್ಟ ಪಂಥ -ಹೀನಾಯಾನಗಳುಅಶ್ವಘೋಷ ಕವಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕಅಶ್ವಘೋಷ ಕವಿಯ ಪ್ರಮುಖ ಕೃತಿಗಳುಬುದ್ಧ ಚರಿತ - ಬುದ್ಧನ ಜೀವನ ಚರಿತ್ರೆಯನ್ನು ಒಳಗೊಂಡಿದೆಸೌಂದರನಂದ ಕಾವ್ಯ - ಬುದ್ಧನ ಜೀವನದ ಪ್ರಮುಖ ಘಟನೆ ಒಳಗೊಂಡಿದೆವಜ್ರಾಶುಚಿ ಅಥವಾ ವಜ್ರದ ಸೂಚಿ - ಅಂದಿನ ಜಾತಿ ವ್ಯವಸ್ಥೆಯ ಬಗೆಗಿನ ವಿವರಸರಿಪುತ್ರ ಪ್ರಕರಣ - ಮತಾಂತರ ಹಾಗೂ ಸಮಾನತೆಯ ಸಿದ್ಧಾಂತಭಾರತದ ಮಾರ್ಟಿನ್ ಲೂಥರ್ ಹಾಗೂ ಐನ್ ಸ್ಟೀನ್ ಎಂದು ಕರೆಯಲ್ಪಡುವ ಕವಿ ಅಥವಾ ತತ್ವಜ್ಞಾನಿ - ನಾಗಾರ್ಜುನನಾಗಾರ್ಜನ ಎಂಬ ತತ್ವಜ್ಞಾನಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕಮಾಧ್ಯಮಿಕ ಸೂತ್ರ ಎಂಬ ಕೃತಿಯ ಕರ್ತೃ - ನಾಗಾರ್ಜುನಮಾಧ್ಯಮಿಕ ಸೂತ್ರ ಈ ಸಿದ್ಧಾಂತವನ್ನು ಒಳಗೊಂಡಿದೆ -ಸಾಪೇಕ್ಷ ಸಿದ್ಧಾಂತನಾಗಾರ್ಜುನ ಕವಿಯ ಪ್ರಮುಖ ಕೃತಿಗಳುಪ್ರಾಜ್ಞಪರ ಮಿತ್ರ ಸೂತ್ರ -ವೇದಾಂತ ಕೃತಿಯಾಗಿರುವ ಇದು ಮಾಧ್ಯಮಿಕ ಸೂತ್ರದ ಇನ್ನೋಂದು ಹೆಸರುಸುಹೃಲ್ಲೇಖ ಅಥವಾ ಮಿತ್ರನಿಗೊಂದು ಪತ್ರ - ಇದು ನಾಲ್ಕು ಆರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗವನ್ನು ಕುರಿತು ತಿಳಿಸುತ್ತದೆಚರಕ ಕವಿ ಈ ರಾಜನ ಆಸ್ಥಾನದಲ್ಲಿದ್ದನು - ಕಾನಿಷ್ಕಚರಕ ಸಂಹಿತೆ ಕೃತಿಯ ಕರ್ತೃ -ಚರಕಆರ್ಯುವೇದ ಔಷದ ಶಾಸ್ತ್ರದ ಕುರಿತು ತಿಳಿಸುವ ಚರಕ ಕವಿಯ ಕೃತಿ - ಚರಕ ಸಂಹಿತೆಚರಕ ಸಂಹಿತೆ ಈ ಭಾಷೆಗಳಿಗೆ ತರ್ಜುಮೆಗೊಂಡಿದೆ - 7 ನೇ ಶತಮಾನದಲ್ಲಿ ಪರ್ಶಿಯನ್ ಹಾಗೂ 8ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೆಕಾನಿಷ್ಕನ ಕಾಲದ ಪ್ರಮುಖ ವಿದ್ವಾಂಸರು - ವಸುಮಿತ್ರ ಹಾಗೂ ಪಾರ್ಶ್ವ ( 4 ನೇ ಬೌದ್ಧ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದರು )ಕುಶಾನರ ಕಾಲ ಗುಪ್ತರ ಯುಗಕ್ಕೆ ಅಥ್ಯುತ್ತಮ ಪೀಠಿಕೆ ಎಂದವರು -ಡಾ//.ಹೆಚ್.ಜಿ.ರಾಲಿನ್ ಸನ್ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ -ಗಾಂಧಾರಕುಶಾನರ ಪ್ರಮುಖ ಕಲಾ ಕೇಂದ್ರ - ಗಾಂಧಾರಗ್ರೀಕ್ ಹಾಗೂ ಭಾರತೀಯ ಕಲಾ ಲಕ್ಷಣಗಳನ್ನು ಒಳಗೊಂಡಿರುವ ಕಲೆ - ಗಾಂಧಾರ ಕಲೆಗಾಂಧಾರ ಕಲೆಯನ್ನು ಈ ಹೆಸರಿನಿಂದಲೂ ಕರೆಯುವರು -ಇಂಡೋ - ಗ್ರೀಕ್ ಕಲೆ ಅಥವಾ ಗ್ರೀಕ್ ಬೌದ್ಧ ಕಲೆ ಅಥವಾ ಗ್ರೀಕ್ ರೋಮನ್ ಕಲೆಕಾನಿಷ್ಕನ ಕಾಲದ ವಿವಿಧ ಕಲಾ ಪಂಥಗಳುಗಾಂಧಾರ ಕಲಾ ಪಂಥಮಥುರಾ ಕಲಾ ಪಂಥಸಾರನಾಥ ಕಲಾ ಪಂಥಬುದ್ಧನ ಬೃಹದಾಕಾರದ ಮೂರ್ತಿ ಈ ಕಲೆಯನ್ನು ಹೊಂದಿದೆ -ಗಾಂಧಾರ ಕಲೆಬುದ್ಧನು ಪ್ರಪ್ರಥಮ ವಿಗ್ರಹ ರಚನೆ ಈ ಕಲೆಯನ್ನು ಹೊಂದಿದೆ- ಮಥುರಾ ಶಿಲ್ಪಕಲೆಏಜಿಸಿಲಾಸ್ ಎಂಬ ಗ್ರೀಕ್ ವಾಸ್ತು ಶಿಲ್ಪಯ ಆಶ್ರಯದಾತ - ಕಾನಿಷ್ಕಪೇಷಾವರದಲ್ಲಿ ಅವಶೇಷಗಳ ಗೋಪುರಗಳನ್ನು ಕಟ್ಟಿಸಿದವರು -ಕಾನಿಷ್ಕಕುಶಾನರ ಕಾಲದಲ್ಲಿ ಮಹಾನ್ ವ್ಯಕ್ತಿಗಳ ಹೆಣವನ್ನು ಸುಟ್ಟು ಬರುವ ಬೂದಿಯನ್ನು ಸಂರಕ್ಷಿಸಿಡುತ್ತಿದ್ದ ಪೆಟ್ಟಿಗೆಯ ಹೆಸರು - ಕಾನಿಷ್ಕಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ನಗರ ನಿರ್ಮಾತೃ - ಕಾನಿಷ್ಕತಕ್ಷಶಿಲೆಯ ಸಿರ್ ಸುರ್ ನಗರಕ್ಕೆ ಅಡಿಗಲ್ಲು ಹಾಕಿದವನು - ಕಾನಿಷ್ಕಕುಶಾನರ ಕಾಲದಲ್ಲಿ ಚೀನಾಕ್ಕೆ ಹೋಗಿ ಬೌದ್ಧ ಕೃತಿಯನ್ನು ಚೀನಿ ಭಾಷೆಗೆ ಭಾಷಂತರಿಸಿದವರು -ಕಶ್ಯಾಪ ಮಾತಾಂಗಗಾಂಧಾರ ಬುದ್ಧನ ವಿಶಿಷ್ಟ ಲಕ್ಷಣ- ದಪ್ಪ ಹೊದಿಕೆ ಮತ್ತು ಮಡಿಕೆ ಗೆರೆಗಳುಗಾಂಧಾರ ಶಿಲ್ಪ ಕಲೆಯು ಸಂಪ್ರದಾಯವು ಈ ದೇಶದ ಬೌದ್ಧ ಕಲೆಯ ಹುಟ್ಟಿಗೆ ಕಾರಣವಾಯಿತು - ಜಪಾನ್ಕನಿಷ್ಕನ ಪ್ರಸಿದ್ದ ಆಸ್ಥಾನದ ಕವಿ- ಅಶ್ವಘೋಷಕಾನಿಷ್ಕನ ರಾಜಧಾನಿ -ಪುರುಷಪುರಕಾಶ್ಗರ , ಯಾರ್ಖಂಡ್,ಖೋಟಾನಗಳ ಮೇಲೆ ಪ್ರಭುತ್ವ ಸಾಧಿಸಿದ ಮೊದಲ ಇಂಡೋ -ಏಷಿಯಾಟಿಕ್ ದೊರೆ - ಕಾನಿಷ್ಕಬುದ್ಧನು ಆಕೃತಿಯನ್ನು ತನ್ನ ನಾಣ್ಯಗಳಲ್ಲಿ ಮುದ್ರಿಸಿದ ಮೊದಲ ರಾಜ - ಕಾನಿಷ್ಕಕಾನಿಷ್ಕನ ಅದಿಕಾರದ ಅವಧಿ -ಕ್ರಿ.ಶ. 78 ರಿಂದ 120ಗಾಂಧಾರ ಶಿಲ್ಪಕಲೆಯ ಲಕ್ಷಣಗಳುಕಂದು ಬಣ್ಣದ ಪದರ ಶಿಲೆಯಲ್ಲಿ ಮೂಡಿದೆಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆವಿಗ್ರಹಳಲ್ಲಿ ಮೀಸೆಯನ್ನು ತೋರಿಸಲಾಗಿದೆತಲೆಗೂದಲುಗಳು ಮೆಟ್ಟಿಲು ಮೆಟ್ಟಿಲುಗಳಾಗಿ ಮೇಲಿರುತ್ತದೆಧರಿಸಿರುವ ಉಡುಪು ಗ್ರೀಕರ ಟೋಗ ಮಾದರಿದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ಅರಸ - 2ನೇ ಕಾಡ್ ಪೈಸಸ್2 ನೇ ಕಾಡ್ ಪೈಸಸ್ ಧರಿಸಿದ್ದ ದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ದೊರೆ -ಕಾನಿಷ್ಕಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ ದೊರೆ - ಕಾನಿಷ್ಕಕುಶಾನರು ಈ ಸಾಮ್ರಾಜ್ಯದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು -ರೋಮ್ ಸಾಮ್ರಾಜ್ಯಮೌರ್ಯರ ಸಾಮ್ರಾಜ್ಯ ನಂತರ ಭಾರತೀಯ ಸಂಸ್ಕೃತಿಗೆ ಮೆರುಗು ನೀಡಿದವರು - ಕುಶಾನರುಮಹಾಯುದ್ಧ ಪಂಥದ ಉದಯವಾದದ್ದು ಇವರ ಕಾಲದಲ್ಲಿ - ಕುಶಾನರುಮೊದಲನೇ ಕುಜುಲ ಕಡ್ ಪೀಸಸ್ ನ ಇನ್ನೋಂದು ಹೆಸರು- ಕುಸುಲುಕಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಕುಶಾನ ದೊರೆ -ವೀಮ ಕಡ್ ಪೀಸಸ್ಕ್ಷತ್ರಪರೆಂಬ ಪ್ರಾಂತ್ಯಾಧಿಕಾರಿಗಳನ್ನು ನೇಮಿಸಿದ ಕುಶಾನ ದೊರೆ -ಕಾನಿಷ್ಕಕಾನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಲು ಕಾರಣನಾದವನು -ಅಶ್ವಘೋಷ ಹಾಗೂ ವಿಶ್ವಮಿತ್ರಕಾನಿಷ್ಕನ ಕಾಲದ ಮಹತ್ವ ಘಟನೆ - 4 ನೇ ಬೌದ್ಧ ಸಮ್ಮೇಳನ4 ನೇ ಬೌದ್ಧ ಸಮ್ಮೇಳನದ ಕುರಿತಾದ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ - ಶಿಲಾಕೋಶ ಹಾಗೂ ಸ್ತೂಪಗಳಲ್ಲಿಕಾನಿಷ್ಕನ ನಂತರ ಸಾಮ್ರಾಜ್ಯವನ್ನಾಳಿದ ಕುಶಾನ ದೊರೆಗಳು - ಹುವಿಷೈ ಹಾಗೂ ವಾಸುದೇವಕಾನಿಷ್ಕನು ಪಟ್ಟಕ್ಕೆ ಬಂದ ವರ್ಷ- ಕ್ರಿ.ಶ.78ರಾಜ ತರಂಗಿಣಿ ಕೃತಿಯ ಕರ್ತೃ -ಕಲ್ಹಣಸಾಹಿತ್ಯ ಸಂಸ್ಕೃತಿಯ ಮುನ್ನಡೆಯ ಕಾಲ ಎಂದು ಕರೆಯಲ್ಪಡುವ ಕಾಲ - ಕುಶಾನರ ಕಾಲಕಾನಿಷ್ಕನ ಆಸ್ಥಾನದಲ್ಲಿದ್ದ ವೈದ್ಯ ಶಾಸ್ತ್ರದ ಪಂಡಿತರು - ಚರಕ ಹಾಗೂ ಸುಶೃತಅರಬ್ಬರ ಯೂನಾನಿ ಪದ್ದತಿ ಇವರಿಂದ ಪ್ರಭಾವಿತವಾಗಿದೆ -ಚರಕ ಹಾಗೂ ಸುಶೃತಕುಶಾನರ ಕಾಲದಲ್ಲಿ ನಾಣ್ಯಗಳಲ್ಲಿ ಬರವಣಿಗೆ ಈ ಲಿಪಿಯನ್ನು ಹೊಂದಿದ - ಗ್ರೀಕ್ ಹಾಗೂ ಖರೋಷ್ಠಿಪ್ಲೀನಿ ಈ ದೇಶದ ಇತಿಹಾಸಕಾರ- ರೋಮ್ಕುಶಾನರ ಕಾಲದ ದೇಶಿಯ ಶಿಲ್ಪ ಕಲೆಯ ಕೇಂದ್ರ - ಮಥುರಾಮಥುರಾ ಶೈಲಿಗೆ ಆಧಾರ -ಜಾನಪದ ಕಥಾ ಶೈಲಿಆಸ್ಥಾನದ ಕವಿಗಳನ್ನು ಪೋಷಿಸಿದ ಉತ್ತರ ಭಾರತದ ಅರಸರಲ್ಲಿ ಮೊದಲಿಗರು - ಕುಶಾನರುಕಣ್ವರ ಆಳ್ವಿಕೆಯ ಕಾಲದ ಪ್ರಸಿದ್ದ ಜೈನ ಕೇಂದ್ರ - ಮಥುರಾ ಪಟ್ಟಣಕುಶಾನರು ಯೂಚಿ ಪಂಗಢದ ಈ ಗುಂಪಿಗೆ ಸೇರಿದವರಾಗಿದ್ದಾರೆ- ತಿಷಾಂಗ ಬಣದವರುಬುದ್ದನ ವಿಗ್ರಹರಾಧನೆಯನ್ನು ಪ್ರಾರಂಭಿಸಿದ್ದು ಈ ರಾಜನ ಕಾಲದಲ್ಲಿ - ಕಾನಿಷ್ಕಕಾನಿಷ್ಕನ ಕಾಲಾನಂತರ -ಶಾಲಿವಾಹನ ಶಕ ಪ್ರಾರಂಭವಾಯಿತುಮಿಹಿರ್ ಎಂದರೇ - ಸೂರ್ಯಮೊದಲ ದೊರೆ - ಕಡ್ ಪೀಸಿಸ್ಕಡ್ ಪೀಸಿಸ್ ನ ಇನ್ನೋಂದು ಹೆಸರು - ವೀಮಾ ಕಡ್ ಪೀಸಿಸ್ಎರಡನೇ ದೊರೆ - 2 ನೇ ಕ್ಯಾಡ್ ಪೀಸಿಸ್2 ನೇ ಕ್ಯಾಡ್ ಪೀಸಿಸ್ ನ ಇನ್ನೋಂದು ಹೆಸರು - ಕೂಸಿಲ ಕ್ಯಾಡ್ ಪೀಸಿಸ್2 ನೇ ಕ್ಯಾಡ್ ಪೀಸಿಸ್ ಈತನ ಅವಧಿ - ಕ್ರಿ.ಶ.65 – 78ಕಾನಿಷ್ಕ ಪುರದ ಬಗೆಗೆ ಮಾಹಿತಿಯನ್ನು ಒಳಗೊಂಡಿರುವ ಕೃತಿ - ಕಲ್ಹಣನ ರಾಜ ತರಂಗಿಣಿಕಾನಿಷ್ಕಪುರ ಈ ರಾಜ್ಯದಲ್ಲಿ ನಿರ್ಮಾಣವಾಯಿತು - ಕಾಶ್ಮೀರಕುಶಾನರ ನಂತರ ಭಾರತದಲ್ಲಿ ಏಳಿಗೆಗೆ ಬಂದವರು - ನಾಗರುಭಾರತದಲ್ಲಿ ಮೊದಲು ಬೆಳ್ಳಿ ನಾಣ್ಯಗಳನ್ನು - ಹೊರತಂದವರು- ಕುಶಾನರು
ಮೌರ್ಯರು ಮತ್ತು ಕುಶಾನರು
ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ ಕ್ರಿ.ಪೂ.೧೮೫ ರ ವರೆಗೆ ಅಸ್ತಿತ್ವದಲ್ಲಿದ್ದ ಈ ಸಾಮ್ರಾಜ್ಯ, ಮೌರ್ಯ ವಂಶದ ಚಕ್ರವರ್ತಿಗಳಿಂದ ಆಳಲ್ಪಟ್ಟಿತ್ತು. ಇದರ ತುಟ್ಟತುದಿಯಲ್ಲಿ ಇದು ಆಧುನಿಕ ಭಾರತದ ಬಹುಭಾಗವನ್ನುಒಳಗೊಂಡಿತ್ತಲ್ಲದೆ, ಪಾಕಿಸ್ತಾನಮತ್ತು ಭಾಗಶಃಅಫ್ಘಾನಿಸ್ತಾನಗಳನ್ನೂ ಒಳಗೊಂಡಿತ್ತು.
ಉಗಮ
ಕ್ರಿ.ಪೂ. ೩೨೬ ರಲ್ಲಿ ಗ್ರೀಸ್ ನಅಲೆಕ್ಸಾಂಡರ್ ಭಾರತದ ಉತ್ತರಪಶ್ಚಿಮ ಭಾಗದ ಕೆಲ ರಾಜ್ಯಗಳನ್ನು ಗೆದ್ದ ನಂತರ ಸಾಮಂತ ರಾಜ್ಯಗಳನ್ನು ಸ್ಥಾಪಿಸಿದ (ಸತ್ರಪಗಳು).ಬೇಗನೆಯೇ ಅಲೆಕ್ಸಾಂಡರ್ ಭಾರತದಿ೦ದ ಹಿ೦ದಿರುಗಿ ಕ್ರಿ.ಪೂ. ೩೨4ರಲ್ಲಿ ನಿಧನನಾದ ನಂತರ ಆತನ ಸಾಮ್ರಾಜ್ಯ ಹಂಚಿಹೋಗಲಾರ೦ಭಿಸಿತು.ಆಗ ಸೃಷ್ಟಿಯಾದ ಅವಕಾಶಗಳನ್ನು ಭಾರತದಲ್ಲಿ ಉಪಯೋಗಿಸಿಕೊಂಡದ್ದುಚಂದ್ರಗುಪ್ತ ಮೌರ್ಯ.
ಸಾಮ್ರಾಜ್ಯದ ಸ್ಥಾಪನೆ
ಮೂಲತಃತಕ್ಷಶಿಲೆಯವನಾಗಿದ್ದಿರಬಹುದಾದ ಚಂದ್ರಗುಪ್ತ ಅನೇಕ ಬಾರಿ ಗ್ರೀಕರ ಯುದ್ಧನೀತಿಗಳನ್ನು ಗಮನಿಸಿದ್ದ. ಅಲೆಕ್ಸಾಂಡರನ ಸಾಮ್ರಾಜ್ಯದ ಅವನತಿಯ ನಂತರ ಗ್ರೀಕರ ಯುದ್ಧತಂತ್ರಗಳೊಂದಿಗೆ ತನ್ನ ತಂತ್ರಗಳನ್ನು ಸೇರಿಸಿ,ಚಾಣಕ್ಯ ಕೌಟಿಲ್ಯನಸಹಾಯದೊಂದಿಗೆ ಮಗಧರಾಜ್ಯದ ನಂದ ವಂಶವನ್ನು ಅಧಿಕಾರದಿ೦ದ ಇಳಿಸಿ ಗಂಗಾ ನದಿ ತೀರದಲ್ಲಿ ತನ್ನ ಸಾಮ್ರಾಜ್ಯವನ್ನು ಕ್ರಿ.ಪೂ.೩೨೧ ರಲ್ಲಿ ಸ್ಥಾಪಿಸಿದ.ನಂತರ, ಇಂದಿನ ಪಂಜಾಬ್ಪ್ರದೇಶವನ್ನು ಸಹ ಗೆದ್ದು ತಕ್ಷಶಿಲೆಯ ವರೆಗೆ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದ.
ಮೌರ್ಯ ಸಮ್ರಾಟರು
ಅಶೋಕನ ರಾಜಚಿಹ್ನೆ
ಚಂದ್ರಗುಪ್ತ
ಕ್ರಿ.ಪೂ. ೩೦೧ ರಲ್ಲಿ ಸೆಲ್ಯೂಸಿಡ್ ಸಾಮ್ರಾಜ್ಯದ ಚಕ್ರವರ್ತಿಸೆಲ್ಯೂಕಸ್, ಭಾರತದ ಉತ್ತರಪಶ್ಚಿಮದಲ್ಲಿ ಕಳೆದುಕೊಂಡಿದ್ದ ಭಾಗಗಳನ್ನು ಮತ್ತೊಮ್ಮೆ ಗೆದ್ದುಕೊಳ್ಳಲು ಪ್ರಯತ್ನಿಸಿದ. ಸ್ಪಷ್ಟ ಫಲಿತಾಂಶ ಕಾಣದ ಯುದ್ಧದ ನಂತರ ಸೆಲ್ಯೂಕಸ್ ಮತ್ತು ಚಂದ್ರಗುಪ್ತ ಶಾಂತಿಯ ಒಪ್ಪಂದ ಮಾಡಿಕೊಂಡರು. ಸೆಲ್ಯೂಕಸ್ ನ ಮಗಳನ್ನು ಚಂದ್ರಗುಪ್ತ ವಿವಾಹವಾದದ್ದಲ್ಲದೆ, ಗಾಂಧಾರಮತ್ತು ಅರಕೋಸಿಯಾಪ್ರಾಂತ್ಯಗಳನ್ನು ಪಡೆದ.ಹಾಗೆಯೇ ಸೆಲ್ಯೂಕಸ್ ಚಂದ್ರಗುಪ್ತನ ಸೈನ್ಯದಿ೦ದ ೫೦೦ ಯುದ್ಧದಆನೆಗಳನ್ನು ಪಡೆದ(ಕ್ರಿ.ಪೂ. ೩೦೧ ರ ಗ್ರೀಕ್ ಅರಸರ ಮೇಲಿನ ಇಪ್ಸಸ್ ಯುದ್ಧದಲ್ಲಿ ಈ ಆನೆಗಳು ಸೆಲ್ಯೂಕಸ್ ನ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದವು). ರಾಜನೈತಿಕ ಸಂಬಂಧಗಳು ಏರ್ಪಟ್ಟ ನಂತರ ಅನೇಕ ಗ್ರೀಕರು ಚ೦ದ್ರಗುಪ್ತನ ಆಸ್ಥಾನಕ್ಕೆ ಬರಲಾರಂಭಿಸಿದರು(ಉದಾ: ಗ್ರೀಕ್ ಚರಿತ್ರಕಾರಮೆಗಾಸ್ತನೀಸ್).ಚಾಣಕ್ಯನ ಮ೦ತ್ರಿತ್ವದ ಅಡಿಯಲ್ಲಿ ಚ೦ದ್ರಗುಪ್ತ ಕೇ೦ದ್ರೀಕೃತವಾದ ರಾಜ್ಯವ್ಯವಸ್ಥೆಯನ್ನು ಸ್ಥಾಪಿಸಿದ.ರಾಜಧಾನಿ ಪಾಟಲಿಪುತ್ರ (ಇ೦ದಿನ ಪಾಟ್ನಾ).ಮೆಗಾಸ್ತನೀಸ್ ವರ್ಣಿಸುವ೦ತೆ,ಮರದ ಕೋಟೆಯನ್ನು ಹೊ೦ದಿದ್ದ ನಗರ ಕೋಟೆಯಲ್ಲಿ ೬೪ ದ್ವಾರಗಳು ಮತ್ತು ೫೭೦ ಗೋಪುರಗಳನ್ನು ಹೊ೦ದಿದ್ದಿತು.ಚಾಣಕ್ಯನು ತಕ್ಷಶಿಲೆಯ ವಿಶ್ವ್ವವಿದ್ಯಾಲಯದ ಪ್ರಾಧ್ಯಾಪಕನಾಗಿದ್ದ.ಚಾಣಕ್ಯನು ಒಳ್ಳೆಯ ಅರ್ಥಶಾಸ್ತ್ರಗ್ನನಾಗಿದ್ದ.ಮೌರ್ಯರ ಸಾಮ್ರಾಜ್ಯವನ್ನು ಚಾಣಕ್ಯನು ಕಟ್ಟಿದ್ದು ಭಾರತವನ್ನು ಯವನರ ದೌರ್ಜನ್ಯದಿನ್ದ ಕಾಪಾದಲು. ಚಂದ್ರಗುಪ್ತನು ಒಳ್ಳೆಯ ಆದಡಳಿತಗಾರನಾಗಿದ್ದ
ಬಿಂದುಸಾರ
ಚ೦ದ್ರಗುಪ್ತನ ಮಗ ಬಿಂದುಸಾರಮೌರ್ಯ ಸಾಮ್ರಾಜ್ಯವನ್ನು ಭಾರತದ ದಕ್ಷಿಣದತ್ತ ವಿಸ್ತರಿಸಿದ.ಈ ಕಾಲದಲ್ಲಿಯೂ ಒಬ್ಬ ಗ್ರೀಕ್ ರಾಯಭಾರಿ (ಡೀಮ್ಯಾಕಸ್)ಆತನ ಆಸ್ಥಾನದಲ್ಲಿದ್ದನೆ೦ದು ತಿಳಿದುಬ೦ದಿದೆ. ಈತನ ಮಗನೇ ಅಶೋಕ.
ಅಶೋಕ
ಮೌರ್ಯ ಸಾಮ್ರಾಜ್ಯದ ಅತಿ ಪ್ರಸಿದ್ಧ ಚಕ್ರವರ್ತಿ ಸಾಮ್ರಾಟ್ ಅಶೋಕ (ಆಡಳಿತ: ಕ್ರಿ.ಪೂ.೨೭೩-೨೩೨). ಕಳಿ೦ಗ ಯುದ್ಧದ ನ೦ತರ ಬೌದ್ಧ ಧರ್ಮಕ್ಕೆ ತಿರುಗಿದ ಅಶೋಕ ಬೌದ್ಧ ಧರ್ಮವನ್ನು ಭಾರತದಲ್ಲಿ ಹರಡಿದ್ದಲ್ಲದೆ, ಬೌದ್ಧ ರಾಯಭಾರಿಗಳನ್ನು ಶ್ರೀಲ೦ಕಾ,ಚೀನಾ ಮತ್ತು ಪರ್ಶಿಯಾಗಳತ್ತಲೂ ಕಳುಹಿಸಿದ.ಈತನ ಬಿರುದು"ದೇವಾಂನಾಂಪ್ರಿಯ"ಅಂದರೆ ದೇವರಿಗೆ ಪ್ರೀತಿಯದವನು. ಭಾರತದಲ್ಲಿ ಬೌದ್ಧ ಧರ್ಮ ಬೆಳೆಯಲು ಅಶೋಕನು ಬಹಳ ಶ್ರಮಿಸಿದನು.ಬೌದ್ಹ ಧರ್ಮದ ಪ್ರಚಾರಕ್ಕಾಗಿ ತನ್ನ ಮಕ್ಕಳನ್ನು ಶ್ರೀಲ೦ಕಾಗೆ ಅಶೋಕನು ಕಳುಹಿಸಿದನು.
ಅವನತಿ
ಅಶೋಕನ ಆಡಳಿತದ ನ೦ತರ ೫೦ ವರ್ಷಗಳ ಕಾಲ ಮೌರ್ಯ ಸಾಮ್ರಾಜ್ಯ ದುರ್ಬಲ ಅರಸರಿ೦ದ ಆಳಲ್ಪಟ್ಟಿತು. ಮೌರ್ಯ ವ೦ಶದ ಕೊನೆಯ ಚಕ್ರವರ್ತಿ ಬೃಹದ್ರಥ.ಕ್ರಿ.ಪೂ. ೧೮೫ ರಲ್ಲಿ ಸೈನ್ಯದ ಕವಾಯತನ್ನು ವೀಕ್ಷಿಸುತ್ತಿದ್ದಾಗ ಅವನ ಸೇನಾಧಿಪತಿ ಪುಷ್ಯಮಿತ್ರ ಶುಂಗ ಆತನನ್ನು ಕೊಲೆ ಮಾಡಿಶುಂಗವಂಶವನ್ನು ಸ್ಥಾಪಿಸಿದ.ಮೌರ್ಯ ಸಾಮ್ರಾಜ್ಯಭಾರತದಲ್ಲಿ ಏಳಿಗೆಗೆ ಬಂದ ಸಾಮ್ರಾಜ್ಯಗಳಲ್ಲಿ ಮೊತ್ತ ಮೊದಲನೆಯ ಸಾಮ್ರಾಜ್ಯ -ಮಾರ್ಯ ಸಾಮ್ರಾಜ್ಯಅನೇಕ ಸಣ್ಣ ರಾಜ್ಯಗಳನ್ನು ಒಟ್ಟುಗೂಡಿಸಿ ಏಕ ಚಕ್ರಾಧಿಪತ್ಯವನ್ನು ಸ್ಥಾಪಿಸಿದವರು- ಮೌರ್ಯರುಶಾಂತಿ, ಅಹಿಂಸೆ , ದಯ , ಧರ್ಮ, ನೀತಿ ಮೊದಲಾದ ಮಾನವೀಯ ಮೌಲ್ಯಗಳನ್ನು ಮೊದಲ ಭಾರಿಗೆ ಪ್ರಪಂಚಕ್ಕೆ ಪರಿಚಯಿಸಿದವರು -ಮೌರ್ಯರುಮೌರ್ಯರ ಕಾಲದ ಭಾರತದ ಇತಾಹಾಸದಲ್ಲಿ ಇತಿಹಾಸಕಾರರನ್ನು ಕತ್ತಲೆಯಿಂದ ಬೆಳಕಿನತ್ತ ಒಯ್ಯುವ ಪೂರ್ವಕಾಲ ಎಂದವರು - ವಿ.ಎ.ಸ್ಮಿತ್ಮೌರ್ಯರ ರಾಜಧಾನಿ -ಪಾಟಲಿಪುತ್ರಆಧಾರಗಳುಕೌಟಿಲ್ಯನ - ಅರ್ಥಶಾಸ್ತ್ರಮೆಗಸ್ತಾನಿಸ್ ನ - ಇಂಡಿಕಾವಿಶಾಖದತ್ತನ - ಮುದ್ರಾರಾಕ್ಷಸಮೇಗಸ್ತಾನಿಸ್ ಈ ದೇಶದವನು- ಗ್ರೀಕ್ ಮೌರ್ಯರ ಮೂಲಗಳುಮೌರ್ಯ ಸಾಮ್ರಾಜ್ಯದ ಸ್ಥಾಪಕ- ಚಂದ್ರಗುಪ್ತ ಮೌರ್ಯವಿಷ್ಣು ಪುರಾಣದ ಪ್ರಕಾರ ನಂದ ಅರಸನ ಪತ್ನಿ ಮುರ ಎಂಬುವಳ ಪುತ್ರ - ಚಂದ್ರಗುಪ್ತ ಮೌರ್ಯಅರ್ಥಶಾಸ್ತ್ರ ಕೃತಿಯ ಕರ್ತೃ -ಕೌಟಿಲ್ಯಕೌಟಿಲ್ಯನಿಗಿದ್ದ ಇನ್ನೇರಡು ಹೆಸರು- ಚಾಣಕ್ಯ ಮತ್ತು ವಿಷ್ಣುಗುಪ್ತಕೌಟಿಲ್ಯನು ಅಧ್ಯಯನ ಮಾಡಿದ ವಿ.ವಿ.ನಿಲಯ - ತಕ್ಷಶಿಲಚಂದ್ರಗುಪ್ತ ಮೌರ್ಯನನ್ನು ಅಧಿಕಾರದಲ್ಲಿ ಕೂರಿಸಿದವನು -ಕೌಟಿಲ್ಯಕೌಟಿಲ್ಯ ಈ ಅರಸನ ಮಂತ್ರಿಯಾಗಿದ್ದ - ಚಂದ್ರಗುಪ್ತ ಮೌರ್ಯಅರ್ಥಶಾಸ್ತ್ರ ಕೃತಿ ಈ ಭಾಷೆಯಲ್ಲಿ ಬರೆಯಲಾಗಿದೆ - ಸಂಸ್ಕೃತಅರ್ಥಶಾಸ್ತ್ರ ಇದು - ಸಂಪೂರ್ಮ ರಾಜ್ಯಾಡಳಿತದವನ್ನು ಕುರಿತುದ್ದಾಗಿದೆ The Prime ಗ್ರಂಥದ ಕರ್ತೃ -ಮೆಕೆವೆಲ್ಲಿಅರ್ಥಶಾಸ್ತ್ರ ಕೃತಿಯನ್ನು ಈ ಗ್ರಂಥಕ್ಕೆ ಹೋಲಿಸಲಾಗಿದೆ -ಮೆಕೆವೆಲ್ಲಿಯ ದ ಪ್ರೈಮ್ಬಾರತದ ಮೆಕೆವೆಲ್ಲಿ ಎಂದು ಕರೆಯಲ್ಪಟ್ಟವರು - ಕೌಟಿಲ್ಯಅರ್ಥಶಾಸ್ತ್ರ ಕೃತಿಯು - ಐವತ್ತು ಅಧ್ಯಯನಗಳನ್ನು ಹೊಂದಿದೆಅರ್ಥಶಾಸ್ತ್ರದ ಪ್ರಮುಖ ಮೂರು ಭಾಗಗಳುರಾಜ ಅವನ ಸಮಿತಿ ಮತ್ತು ಸರಕಾರ ವಿವಧ ಶಾಖೆಗಳುಸಿವಿಲ್ ಮತ್ತು ಕ್ರಿಮಿನಲ್ ಕಾಯಿದೆಅಂತರ ರಾಜ್ಯಗಳ ಕಾಯಿದೆ ,ರಾಯಭಾರ ಮತ್ತು ಕದನಚಂದ್ರಗುಪ್ತ ಮೌರ್ಯಕೌಟಿಲ್ಯನನ್ನು ಕೂರೂಪಿ ಎಂದು ಹೊರ ಹಾಕಿದವರು - ಧನನಂದಕೌಟಿಲ್ಯನ ಪ್ರಾರಂಭದ ವೃತ್ತಿ -ಧರ್ಮಶಾಲೆಯ ಅಧ್ಯಕ್ಷಚಂದ್ರಗುಪ್ತ ಮೌರ್ಯನ ಪ್ರಾರಂಭದ ವೃತ್ತಿ ಜೀವನ - ದನ ಕಾಯುವವನುಚಂದ್ರಗುಪ್ತ ಮೌರ್ಯ ತರಭೇತಿ ಪಡೆದ ಶಾಲೆ - ತಕ್ಷಶಿಲೆಚಂದ್ರಗುಪ್ತನಿಗೆ ತರಬೇತಿ ನೀಡಿದವನು - ಕೌಟಿಲ್ಯಚಂದ್ರಗುಪ್ತ ಮೌರ್ಯನ ಏಳಿಗೆಯ ಅವಧಿಯಲ್ಲಿ ಭಾರತಕ್ಕೆ ಧಾಳಿ ಮಾಡಿದ ಮ್ಯಾಸಿಡೋನಿಯಾದ ದೊರೆ -ಅಲೆಗ್ಸಾಂಡರ್ಅಲೆಗ್ಸಾಂಡರ್ ಗೆದ್ದ ಭಾರತದ ಪ್ತಾಂತ್ಯಕ್ಕೆ ದೊರೆಯಾಗಿ ಬಂದವನು - ಸೆಲ್ಯುಕಸ್ಅಲೆಗ್ಸಾಂಡರ್ ನ ರಾಯಭಾರಿ ಸೇನಾಧಿಪತಿ - ಸೆಲ್ಯುಕಸ್ ನಿಕೆಟರ್ಚಂದ್ರಗುಪ್ತ ಮೌರ್ಯನ ಆಸ್ಥಾನದಲ್ಲಿದ್ ಸೆಲ್ಯೂಕಸ್ ನ ರಾಯಭಾರಿ - ಮೆಗಸ್ತಾನಿಸ್ಜೈನ ಗುರು ಭದ್ರಬಾಹುವಿನೊಂದಿಗೆ ದಕ್ಷಿಣದ ಶ್ರವಣಬೆಳಗೋಳದಲ್ಲಿ ಚಂದ್ರಗುಪ್ತ ಮೌರ್ಯನು ಕೈಗೊಂಡ ವ್ರತ -ಸಲ್ಲೇಖನ ವ್ರತಉತ್ತರ ಭಾರತದಲ್ಲಿ ಕ್ಷಾಮದ ಕುರಿತು ಭವಿಷ್ಯ ನುಡಿದ ಜೈನ ಗುರು - ಭದ್ರಬಾಹುಚಂದ್ರಗುಪ್ತ ಮೌರ್ಯ ಮರಣ ಹೊಂದಿದ ವರ್ಷ - ಕ್ರಿ.ಪೂ.298ಶ್ರವಣಬೆಳಗೊಳದಲ್ಲಿ ಚಂದ್ರಗುಪ್ತ ಬಸದಿಯ ನಿರ್ಮಾತೃ -ಚಂದ್ರಗುಪ್ತ ಮೌರ್ಯಚಂದ್ರಗುಪ್ತ ಮೌರ್ಯ ಕೊನೆಯುಸಿರೆಳೆದ ಬೆಟ್ಟ -ಚಂದ್ರಗಿರಿ ಬೆಟ್ಟಚಂದ್ರಗುಪ್ತ ಮೌರ್ಯನ ಮಗನ ಹೆಸರು - ಬಿಂದುಸಾರಮೌರ್ಯರ ಶ್ರೇಷ್ಠ ಚಕ್ರವರ್ತಿ -ಅಶೋಕಹರಿವಂಶ ಕೃತಿಯ ಕರ್ತೃ -ಜಿನಸೇನಾಬೃಹತ್ ಕಥಾ ಕೋಶ ಕೃತಿಯ ಕರ್ತೃ - ಹರಿಷೇಣಶ್ರವಣಬೆಳಗೋಳದ ಪ್ರಾಚೀನ ಹೆಸರು - ಕಾಥವಪುರಿತಾರಾನಾಥ ಈ ದೇಶದ ಇತಿಹಾಸಕಾರ - ಟಿಬೆಟ್ಅಶೋಕಅಶೋಕನ ತಂದೆಯ ಹೆಸರು -ಬಿಂದುಸಾರಅಧಿಕಾರವನ್ನು ಧರ್ಮದ ಕವಚದಿಂದ ಸುತ್ತಿಟ್ಟ ಮೌರ್ಯ ದೊರೆ - ಅಶೋಕಆಧಾರಗಳುಅಶೋಕನ ಶಾಸನಗಳು ಈ ಲಿಪಿಯನ್ನು ಹೊಂದಿದೆ -ಬ್ರಾಹ್ಮಿಲಿಪಿಅಶೋಕನ ಶಾಸನಗಳನ್ನು ಅರ್ಥೈಸಿ ವಿವರಣಿ ನೀಡಿದವರು -ಜೇಮ್ಸ್ ಪ್ರಿಸ್ಸೆಸ್ಅಶೋಕನಿಗಿದ್ದ ಬಿರುದುಗಳು -ದೇವನಾಂಪ್ರಿಯ , ಪ್ರಿಯದರ್ಶಿಮಸ್ಕಿ ಶಾಸನವನ್ನು ಶೋಧಿಸಿದ ವರ್ಷ - 1915ಅಶೋಕನನ್ನು ಪ್ರಿಯದರ್ಶಿ ಅಶೋಕ ಎಂದು ಸಂಭೋದಿಸಿಲಾದ ಶಾಸನ -ಮಸ್ಕಿ ಶಾಸನಅಶೋಕನನ್ನು ರಾಜ ಅಶೋಕ ,ದೇವನಾಂಪ್ರಿಯ ಎಂಬ ಹೆಸರುಗಳಿಂದ ಸಂಭೋಧಿಸಲಾದ ಶಾಸನ - ಬಳ್ಳಾರಿ ಜಿಲ್ಲೆಯ ನಿಟ್ಟೂರು ಶಾಸನನಿಟ್ಟೂರಿನ ಶಾಸನದ ರಚನಾಕಾರ - ಉಪಗುಪ್ತನಿಟ್ಟೂರಿನ ಶಾಸನದ ಲಿಪಿಕಾರ -ಚಡಪಅಶೋಕನ ಬಾಲ್ಯದ ಜೀವನಅಶೋಕನ ಬಾಲ್ಯ ಜೀವನದ ಬಗೆಗೆ ಬೆಳಕು ಚೆಲ್ಲುವ ಬೌದ್ಧ ಗ್ರಂಥಗಳು - ದೀಪವಂಶ ಹಾಗೂ ಮಹಾ ವಂಶಬಿಂದುಸಾರನ ಆಳ್ವಿಕೆಯಲ್ಲಿ ಅಶೋಕ ಈ ಪ್ರದೇಶದ ರಾಜ್ಯಪಾಲನಾಗಿದ್ದ - ಉಜ್ಜಯಿನಿ ಮತ್ತು ತಕ್ಷಶಿಲೆಅಶೋಕನ ಸಂಸ್ಥಾನದ ಪಟ್ಟಧರಸಿ - ತಿಷ್ಷಮಿತ್ರೆಅಶೋಕನು ಪ್ರೇಮ ವಿವಾಹ ಮಾಡಿಕೊಂಡ ಮಹಿಳೆ - ವಿದಿಶಾ ನಗರದ ಸುಪ್ರಸಿದ್ಧ ಶ್ರೇಷ್ಠಿಯ ಮಗಳಾದ - ಮಹಾದೇವಿಅಶೋಕನ ಮಂತ್ರಿಯ ಹೆಸರು -ರಾಧಗುಪ್ತಅಶೋಕನು ಸಿಂಹಾಸನಾ ರೂಢನಾದ ವರ್ಷ - ಕ್ರಿ.ಪೂ.269ಅಶೋಕನ ದಿಗ್ವೀಜಯಒರಿಸ್ಸಾದ ಪ್ರಾಚೀನ ಹೆಸರು -ಕಳಿಂಗಅಶೋಕನು ನಡೆಸಿದ ಕೊನೆಯ ಯುದ್ಧ - ಕಳಿಂಗ ಯುದ್ಧಕಳಿಂಗ ಯುದ್ಧ ನಡೆದ ಪ್ರದೇಶ -ಭುವನೇಶ್ವರದಿಂದ 150 ಕಿ.ಮೀ ಪ್ರದೇಶದಲ್ಲಿರುವ ಫೌಲಿ ಎಂಬಲ್ಲಿ ನಡೆಯಿತುಮೈಸೂರಿನ ಪ್ರಾಚೀನ ಹೆಸರು -ಮಹಿಷ ಮಂಡಳಅಶೋಕ ಮತ್ತು ಬೌದ್ಧ ಧರ್ಮಬೌದ್ಧಧರ್ಮ ಪ್ರಚಾರದಲ್ಲಿ ಅಗ್ರಗಣ್ಯ ಅರಸ - ಅಶೋಕಪ್ರಪ್ರಥಮ ಬಾರಿಗೆ ಧರ್ಮದ ವಿಜಯವು ವಿದೇಶಗಳಲ್ಲಿ ಮೊಳಗಿದ್ದು - ್ಶೋಕನ ಕಾಲದಲ್ಲಿಪಾಟಲಿಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆಸಿದವನು- ಅಶೋಕಅಶೋಕನು ತೆರಿಗೆಯಿಂದ ಮಾಪಿ ಮಾಡಿದ ಪ್ರದೇಶ - ಲುಂಬಿಣಿಅಶೋಕನ ಆಡಳಿತಅಶೋಕನ ರಾಜ್ಯವನ್ನ ಈ ಹೆಸರಿನಿಂದ ಕರೆಯುವರು -ಧರ್ಮರಾಜ್ಯ ಅಥವಾ ಸುಖೀರಾಜ್ಯಧರ್ಮವನ್ನು ಹರಡುವುದ ಮೂಲಕ ಭಾರತವನ್ನು ಏಕಾಧಿಪತ್ಯಕ್ಕೆ ಒಳಪಡಿಸಿದ ಅರಸ - ಅಶೋಕಕಾನ್ ಸ್ಟಂಟೈನ್ ಅಥವಾ ಚಾರ್ಲ್ ಮನ್ ಅಥವಾ ನೆಪೋಲಿಯನ್ ಗೆ ಹೋಲಿಸಲಾದ ಅರಸ - ಅಶೋಕವಿಜಯದಿಂದ ವೈರಾಗ್ಯಕ್ಕೆ ಬಂದ ಏಕಮೇವ ಅಧ್ವೀತಿಯ ಸಾಮ್ರಾಟ - ಅಶೋಕಮೌರ್ಯರ ಪಥನಮೌರ್ಯರ ಕೊನೆಯ ಅರಸ -ಬೃಹದ್ರತಬೃಹದ್ರತನನ್ನ ಕೊಲೆಗೈದ ಶುಂಗ ಅರಸ - ಪುಷ್ಯಮಿತ್ರ ಶುಂಗಮೌರ್ಯರ ಅಧಿಕಾರವನ್ನು ಕೊನೆಗೊಳಿಸಿದವರು - ಶುಂಗರುಮೌರ್ಯ ವಂಶಾವಳಿಚಂದ್ರಗುಪ್ತ ಮೌರ್ಯ - ಕ್ರಿ.ಪೂ.320 -298ಬಿಂದುಸಾರ - ಕ್ರಿ.ಪೂ.298 – 273ಅಶೋಕ - ಕ್ರಿ.ಪೂ. 273 – 232ದಶರಥ ಮೌರ್ಯ - ಕ್ರಿ.ಪೂ. 232 – 226ಸಂಪ್ರತಿ - ಕ್ರಿ.ಪೂ. 226 – 215ಕಾಲಶೋಕ - ಕ್ರಿ.ಪೂ.215 – 202ಜೀವವರ್ಮ - ಕ್ರಿ.ಪೂ. 202 – 195ಸುಧನ್ಯ ಮೌರ್ಯ - ಕ್ರಿ.ಪೂ. 195 – 181ಬೃಹದ್ರತ ಮೌರ್ಯ - ಕ್ರಿ.ಪೂ. 181 – 180ಕಲೆ ಮತ್ತು ವಾಸ್ತುಶಿಲ್ಪಕ್ಕೆ ಮೌರ್ಯರ ಕೊಡುಗೆಅಶೋಕನು ತನ್ನ ಅಧಿಕಾರವದಿಯಲ್ಲಿ ನಿರ್ಮಿಸಿದ ಸ್ಥೂಪಗಳ ಸಂಖ್ಯೆ - 84000ಸ್ತೂಪಗಳನ್ನು - ಕಲ್ಲು ಮತ್ತು ಇಟ್ಟಿಗೆಗಳಿಂದ ನಿರ್ಮಿಸಲಾಗಿದೆಸಾಂಚಿಯ ಸ್ತೂಪದ ಸ್ಥಾಪಕ -ಅಶೋಕಸಾಂಚಿಯ ಸ್ತೂಪ ಪ್ರಸ್ತುತ ಈ ರಾಜ್ಯದಲ್ಲಿದೆ - ಮಧ್ಯಪ್ರದೇಶಗೌತಮನ ಜೀವನಕ್ಕೆ ಸಂಬಂಧಿಸಿದ ಜಾತಕ ಕತೆಗಳ ದೃಶ್ಯವಳಿಯನ್ನು ಹೊಂದಿರುವ ಸ್ತೂಪದ ಹೆಸರು - ಬಾರ್ಹುತ ಸ್ತೂಪಬಿಹಾರದ ರಾಜಧಾನಿ - ಪಾಟ್ನಪಾಟ್ನದ ಹಿಂದಿನ ಹೆಸರು -ಪಾಟಲಿಪುತ್ರಪಾಟಲಿಪುತ್ರಕ್ಕೆ ಬೇಟಿ ನೀಡಿದ ಗ್ರಕ್ ರಾಯಭಾರಿ -ಮೆಗಾಸ್ತಾನಿಸ್ಕ್ರಿ.ಪೂ. 4ನೇ ಶತಮಾನದ ಕೊನೆಯಲ್ಲಿ ಭಾರತಕ್ಕೆ ಬಂದಿದ್ದು ಚೀನಿ ಪ್ರವಾಸಿ - ಫಾಹಿಯಾನ್ಅಶೋಕನ ಕಾಲದ ಪ್ರಮುಖ ಗುಹಾಲಾಯಗಳು - ಸುಧಾಮ ಮತ್ತು ಕರ್ಣಚಾಪರ್ಅಶೋಕನು ನಿರ್ಮಿಸಿದ ಸ್ತಂಭಗಳಲ್ಲಿ ಪ್ರಮುಖವಾದುದು -ಸಾರನಾಥದ ಸ್ತಂಭExtra Tipsಭೀಮ ಮತ್ತು ವೇದಾವತಿ ನದಿಗಳ ನಡುವಣ ಪ್ರದೇಶ -ಕುಂತಲಅಶೋಕನ ಕಾಲದ ಮಸ್ಕಿ ಶಾಸನದಲ್ಲಿರುವ ಲಿಪಿ - ಬ್ರಾಹ್ಮಿಅಶೋಕನ ಮಸ್ಕಿ ಶಾಸನ ಈ ಭಾಷೆಯಲ್ಲಿ ಬರೆಯಲಾಗಿದೆ -ಪ್ರಾಕೃತಅಶೋಕನನ್ನು ದೇವನಾಂಪ್ರಿಯ ಎಂದು ಸಂಭೋಧಿಸಿದ ಶಾಸನ -ಮಸ್ಕಿಅಶೋಕನ ಕಾಲದ ರಾಜ್ಯದ ಅಧಿಕಾರಿಗಳು - ಧರ್ಮಾ ಮಹಾ ಮಾತ್ರರುಕೌಟಿಲ್ಯನ ಅರ್ಥಶಾಸ್ತ್ರದ ಮತ್ತೋಂದು ಹೆಸರು - -ಕೂಟನೀತಿಶಾಸ್ತ್ರಕೌಟಿಲ್ಯನ ಅರಥಶಾಸ್ತ್ರವನ್ನು ಬೆಳಕಿದೆ ತಂದವರು -ಮೈಸೂರಿನ ಓರಿಯಂಟಲ್ ಲೈಬ್ರರಿಯ ಕ್ಯೂರೇಟರ್ ಆಗಿದ್ದ ಶ್ಯಾಮಾಶಾಸ್ತ್ರಿಕೌಟಿಲ್ಯನ ಅರ್ಥಶಾಸ್ತ್ರ ಬೆಳಕಿಗೆ ಬಂದ ವರ್ಷ - 1909ಇಂಡಿಕಾದ ಅಳಿದುಳಿದ ಚೂರುಗಳನ್ನು ಕೂಡಿಸಿ ನಮಗೆ ಅದರ ಪೂರ್ಣರ್ಥ ಒದಗಿಸಿವರು -ಡೈಡೋರಸ್ಮಸ್ಕಿ ಶಾಸನವನ್ನು ಶೋಧಿಸಲಾದ ವರ್ಷ - 1915ಅಲೆಗ್ಸಾಂಡರ್ ಕಾಲವಾದ ಪ್ರದೇಶ - ಬ್ಯಾಬಿಲಾನ್ .ಕ್ರಿ.ಪೂ. 323ಅಹನಾನೂರು ಕೃತಿಯ ಕರ್ತೃ -ತಮಿಳು ಕವಿ , ಮಾಮುಲ್ನಾರ್ಅಶೋಕನಿಗೆ ಬೌದ್ಧ ಧರ್ಮವನ್ನು ಧಾರೆ ಎರೆದ ಭಿಕ್ಷು - ಉಪಗುಪ್ತಅಶೋಕನು ತನ್ನ ಆಡಳಿತದಲ್ಲಿ ಆರಂಭಿಸಿದ ಹೊಸ ಶಾಖೆ -ಧರ್ಮಾಮಹಾ ಮಾತೃಅಶೋಕನ ಕಾಲದ ಕಂದಾಯ ಅಧಿಕಾರಿಗಳ ಹೆಸರು - ರಜ್ಜುಕರಜ್ಜುಕರ ಮೇಲ್ವಿಚಾರಣಿಗೆ ನೇಮಕವಾಗಿದ್ದ ಅಧಿಕಾರಿಗಳು -ಯಾತ್ರಮೌರ್ಯರ ಕಾಲದ ರಾಜ್ಯದ ಆಡಳಿತದ ಮುಖಂಡ - ರಾಜಮೌರ್ಯರ ಆಡಳಿತದಲ್ಲಿ ರಾಜರಿಗೆ ಸಲಹೆಯನ್ನು ನೀಡುತ್ತಿದ್ದವರು - ಅಮಾತ್ಯರುಸರ್ವಲೋಹಹಿತ ಎಂಬ ಉದಾತ್ತ ದ್ಯೇಯ ಹೊಂದಿದ್ದವರು -ಅಶೋಕಮೌರ್ಯರ ಆಡಳಿತದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಅಮಾತ್ಯರುಅಶೋಕನ ಕಾಲದಲ್ಲಿ ಸಚಿವರನ್ನು ಈ ಹೆಸರಿನಿಂದ ಕರೆಯಲಾಗಿದೆ -ಧರ್ಮಮಹಾಮಾತ್ರರುಮೌರ್ಯರ ಹಣಕಾಸು ವಿಭಾಗದ ಅಧಿಕಾರಿ - ಕೋಶಾಧ್ಯಕ್ಷಕೃಷಿ ವಿಭಾಗದ ಅಧ್ಯಕ್ಷನ ಹೆಸರು- ಸೀತಾಧ್ಯಕ್ಷಅಬಕಾರಿ ವಿಭಾಗದ ಅಧ್ಯಕ್ಷ -ಸುರಾಧ್ಯಕ್ಷಸೇನಾ ವಿಭಾಗದ ಅಧ್ಯಕ್ಷ -ಬಲಾಧ್ಯಕ್ಷಲೆಕ್ಕ ಹಾಗೂ ತನಿಖೆ ವಿಭಾಗದ ಮುಖ್ಯಸ್ಥ - ಅಷ್ಯಪಟಲಾಧ್ಯಕ್ಷಕೋಶದ ವಿಭಾಗದ ಮುಖ್ಯಸ್ಥ ಹೆಸರು - ಸನ್ಕಿದಾತಉಗ್ರಾಣ ಮುಖ್ಯಸ್ಥನ ಹೆಸರು -ಸಮೂರ್ತನ್ಯದ ಮುಖ್ಯಸ್ಥ - ಸೇನಾಪತಿಕೋಟೆ ಕೊತ್ತಲದ ಅಧಿಕಾರಿ -ಮರ್ಗಪಾಲಚಂದ್ರಗುಪ್ತ ಮೌರ್ಯನ ಯುದ್ಧ ಕಛೇರಿಯಲ್ಲಿದ್ದ 6 ಮಂಡಲಗಳುಒಂದನೇಮಂಡಲ - ನೌಕಡಳಿತ2 ನೇ ಮಂಡಲ - ಸಾರಿಗೆ ಸಂಪರ್ಕ , ಮನರಂಡನೆ ವ್ಯವಸ್ಥೆ3 ನೇ ಮಂಡಲ - ಕಾಲ್ದಳ4 ನೇ ಮಂಡಲ - ಅಶ್ವದಳ5 ನೇ ಮಂಡಲ - ರಥದಳ6 ನೇ ಮಂಡಲ - ಗಜದಳಮೌರ್ಯರ ಕಾಲದ ಎರಡು ನ್ಯಾಯಾಲಯಗಳು -ಧರ್ಮಸ್ಥೇಯ ಹಾಗೂ ಕಂಟಕ ಶೋಧನಾಇಂದಿನ ಸಿವಿಲ್ ನ್ಯಾಯಾಲಯವನ್ನು ಹೋಲುತ್ತಿದ್ದ ನ್ಯಾಯಾಲಯ - ಧರ್ಮಸ್ಥೇಯಇಂದಿನ ಕ್ರಿಮಿನಲ್ ನ್ಯಾಯಾಲಯವನ್ನು ಹೋಲುವ ನ್ಯಾಯಾಲಯ - ಕಂಟಕ ಶೋಧನಾಸೌರಾಷ್ಟ್ರದ ಇನ್ನೋಂದು ಹೆಸರು- ಕಾಥೆವಾಡಮೌರ್ಯರ ಕಾಲದಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು -ಅಹಾರ ಅಥವಾ ವಿಷಯಸ್ಟ್ರಾಬೋ ಈ ದೇಶದ ವಿದ್ವಾಂಸ- ಗ್ರೀಕ್ಮೌರ್ಯರ ರಾಜ್ಯಾಡಳಿತ ಕ್ಷೇತ್ರದಲ್ಲಿ ಕಂಡು ಬರುವ ಪ್ರಥಮ ಘಟಕ - ಗ್ರಾಮಗ್ರಾಮಗಳ ಮುಖಂಡರನ್ನು ಈ ಹೆಸರಿನಿಂದ ಕರೆಯುತ್ತಿದ್ದರು -ಗ್ರಾಮಿಕಗ್ರಾಮೀಕರ ಮೇಲಾಧಿಕಾರಿಯ ಹೆಸರು - ಗೋಪಗೋಪನ ಮೇಲಾಧಿಕಾರಿಯ ಹೆಸರು - ಸ್ಥಾನಿಕನಗರದ ಮುಖಂಡನ ಹೆಸರು -ನಗರಿಕಹರಪ್ಪ ಸಂಸ್ಕೃತಿಯ ನಂತರ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ಯೋಗ್ಯ ಕಾಲ - ಮೌರ್ಯರ ಕಾಲಸಾಂಚಿ ಪದದ ಅರ್ಥ -ಶಾಂತಿಯ ಸ್ಥ ಳಮೌರ್ಯರ ಪತನಾ ನಂತರ ದಕ್ಷಿಣ ಬಾರತದಲ್ಲಿ ಅಧಿಪತ್ಯಕ್ಕೆ ಬಂದವರು - ಶಾತವಾಹನರುಪ್ರಾಚೀನ ಭಾರತದ ಪ್ರಥಮ ಐತಿಹಾಸಿಕ ಸಾಮ್ರಾಜ್ಯ -ಮೌರ್ಯ ಸಾಮ್ರಾಜ್ಯಪ್ರಾಚೀನ ಭಾರತದ ಅತ್ಯಂತ ದೊಡ್ಡ ಸಾಮ್ರಾಜ್ಯ - ಮೌರ್ಯ ಸಾಮ್ರಾಜ್ಯಮೌರ್ಯರ ರಾಜ ಲಾಂಛನ -ಧರ್ಮಚಕ್ರಶಾಸನಗಳ ಪಿತಾಮಹಾ ಶಾಸನಗಳ ರಾಜ. ಸ್ವಕಥನಗಾರ ಎಂದು ಖ್ಯಾತಿವೆತ್ತ ಮೌರ್ಯ ಅರಸ - ಅಶೋಕಅಶೋಕನ ಶಾಸನಗಳು ಈ ಲಿಪಿಯಗಳಲ್ಲಿ ಲಭ್ಯವಾಗಿದೆ -ಬ್ರಾಹ್ಮಿ ಹಾಗೂ ಖರೋಷ್ಠಿಕಳಿಂಗ ಯುದ್ಧದ ಬಗೆಗೆ ಬೆಳಕು ಚೆಲ್ಲುವ ಅಶೋಕನ ಶಾಸನ - 13 ನೇ ಶಿಲಾ ಶಾಸನಸುವರ್ಣಗಿರಿಯ ಇಂದಿನ ಹೆಸರು- ಕನಕಗಿರಿ ( ರಾಯಚೂರು ಜಿಲ್ಲೆ)ಇಸಿಲದ ಇಂದಿನ ಹೆಸರು -ಬ್ರಹ್ಮಗಿರಿ ( ಚಿತ್ರದುರ್ಗ ಜಿಲ್ಲೆ )ಚಂದ್ರಗುಪ್ತ ಮೌರ್ಯನು ಈತನನ್ನು ಕೊಂದು ಅಧಿಕಾರ ವಹಿಸಿಕೊಂಡನು - ನಂದರ ದೊರೆ ಧನನಂದಭಾರತದ ಪ್ರಥಮ ಹಿಂದೂ ಸಾಮ್ರಾಜ್ಯದ ನಿರ್ಮಾಪಕ -ಚಂದ್ರಗುಪ್ತ ಮೌರ್ಯಮಹಾಶಯ ಅಥವಾ The Great ಎಂದು ಕರೆಸಿಕೊಂಡ ಮೌರ್ಯ ದೊರೆ - ಅಶೋಕಅಶೋಕನು ಸಿಂಹಾಸನಕ್ಕ ಬಂದಿದ್ದು - ಕ್ರಿ.ಪೂ.269 ರಲ್ಲಿಕಳಿಂಗಾ ಯುದ್ಧದ ಸಮಯ ಕಳಿಂಗವನ್ನು ಆಳುತ್ತಿದ್ದ ಅರಸ -ಶುದ್ಧ ಧರ್ಮ3 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷ - ಮೊಗ್ಗಲಿಪುತ್ರದಾರ್ಶನಿಕ ದೊರೆ ಎಂದು ಹೆಸರುವಾಸಿಯಾದ ದೊರೆ -ಅಶೋಕಅಶೋಕನ ಕಾಲದಲ್ಲಿ ವಿಶ್ವದಲ್ಲಿಯೇ ಅತ್ಯಂತ ಶ್ರೀಮಂತವಾಗಿದ್ದ ಪ್ರಾಚೀನ ನಗರ - ಪಾಟಲಿಪುತ್ರಪ್ರಿಯದರ್ಶಿ ,ರಾಜರ್ಷಿ ಎಂದು ಹೆಸರನ್ನು ಪಡೆದ ಮೌರ್ಯರ ಅರಸ - ಅಶೋಕಭಾರತದ ಪ್ರಥಮ ರಾಷ್ಟ್ರೀಯ ರಾಜ - ಅಶೋಕಭಾರತದ ದ್ವೀತಿಯ ಬುದ್ಧ ಎಂದು ಕರೆಯಲ್ಪಟ್ಟವರು - ಅಶೋಕಭಾರತದಲ್ಲಿ ದಕ್ಷ ಕೇಂದ್ರಿಕೃತ ಆಡಳಿತ ಪದ್ಧತಿಗೆ ಭದ್ರ ಬುನಾದಿಯನ್ನು ಹಾಕಿದವರು -ಮೌರ್ಯರುಮೌರ್ಯರ ಆಡಳಿತ ತಿಳಿಯಲು ಪ್ರಮುಖ ಆಧಾರಗಳು -ಕೌಟಿಲ್ಯನ ಅರ್ಥಶಾಸ್ತ್ರ ಹಾಗೂ ಮೆಗಸ್ತನೀಸ್ ನ ಇಂಡಿಕಾ ಗ್ರಂಥರಾಜನಿಗೆ ಆಡಳಿತದಲ್ಲಿ ಸಲಹೆಯನ್ನು ನೀಡಲು ಇದ್ಧ ಸಲಹಾ ಸಮಿತಿಯ ಹೆಸರು -ಮಂತ್ರಿಪರಿಷತ್ಮೌರ್ಯರು ಮಂತ್ರಿಗಳನ್ನು ಈ ಹೆಸರಿನಿಂದ ಕರೆಯುತ್ತಿದ್ದರು -ಅಮಾತ್ಯರುಮೌರ್ಯರ ಕಾಲಾವಧಿಯಲ್ಲಿ ಮೌರ್ಯರ ಮಂತ್ರಿಗಳಿದ್ದು ವಾರ್ಷಿಕ ವೇತನ - 48000 ಪಣವಿವಿಧ ಇಲಾಖೆಗಳ ಆಡಲಿತ ಮುಖ್ಯಸ್ಥ - ಅಧ್ಯಕ್ಷಮೌರ್ಯರ ಕಾಲವದಲ್ಲಿ ನಗರ ಮತ್ತು ಗ್ರಾಮಗಳಲ್ಲಿ ನ್ಯಾಯದಾನ ಮಾಡುತ್ತಿದ್ದವರು -ರಾಜುಕರು ಮತ್ತು ಮಹಾ ಮಾತ್ಯರುಮೌರ್ಯರ ಗ್ರಾಮ ಮಟ್ಟದಲ್ಲಿ ನ್ಯಾಯದಾನ ಮಾಡುತ್ತಿದ್ದವರು -ಪಂಚರುಮೌರ್ಯರ ಕಂದಾಯ ಸಂಗ್ರಹಾಧಿಕಾರಿಗಳು - ರಾಜುಕ ,ಸಮಹರ್ತ ಹಾಗೂ ಸನ್ನಿದತರುಗಿರ್ನಾರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದವನು- ಚಂದ್ರಗುಪ್ತ ಮೌರ್ಯಕೌಟಿಲ್ಯನು ಗೂಢಾಚಾರರನ್ನು ಈ ಹೆಸರಿನಿಂದ ಕರೆದಿದ್ದಾನೆ -ಗುದಪುರುಷರುಪ್ಲೀನಿ ಈ ದೇಶದ ವಿದ್ವಾಂಸ -ರೋಮನ್ಮೌರ್ಯರು ಬಳಸುತ್ತಿದ್ದ ಯುದ್ಧ ತಂತ್ರ - ಕೂಟಯುದ್ಧ ತಂತ್ರಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ್ದು -ಕ್ರಿ.ಪೂ. 6 ನೇ ಶತಮಾನದಲ್ಲಿಕ್ರಿ.ಪೂ.6 ನೇ ಶತಮಾನದಲ್ಲಿ ಮೊಟ್ಟ ಮೊದಲ ಜನಗಣತಿಯನ್ನು ಆಂಭಿಸಿದ ದೇಶ - ರೋಮ್ಪ್ರಪಂಚದಲ್ಲಿ ಮೊಟ್ಟ ಮೊದಲು ಜನಗಣತಿಯನ್ನು ಆರಂಭಿಸಿದ ದೊರೆ - ರೋಮ್ ದೊರೆ ಸೆರ್ವಿಯನ್ಪ್ರಪಂಚದಲ್ಲಿ ಜನಗಣತಿಯನ್ನು ಆರಂಭಿಸಿದ ಎರಡನೇ ದೇಶ -ಭಾರತಪಾಟಲಿಪುತ್ರದ ಹಾಗೇ ನಗರಾಡಳಿತ ಹೊಂದಿದ್ದ ನಗರಗಲಳು - ತಕ್ಷಶಿಲಾ ,ಉಜ್ಜಯಿನಿಮೌರ್ಯರ ಪೌರಾಡಳಿತ ಮಂಡಳಿಗಳುಕೈಗಾರಿಕ ಮಂಡಳಿವಿದೇಶಿಯರ ಮಂಡಳಿಜನಗಣತಿ ದಾಖಾಲಾತಿ ಮಂಡಳಿಅಳತೆ ಮತ್ತು ತೂಕ ಮಂಡಳಿಸಿದ್ಧ ವಸ್ತುಗಳ ಮಂಡಳಿತೆರಿಗೆ ಮಂಡಳಿನಗರದಲ್ಲಿ ಮಾರುವ ವಸ್ತುಗಳ ಮೇಲೆ ಮೌರ್ಯರು ವಿಧಿಸುತ್ತಿದ್ದ ತೆರಿಗೆಯ ಹೆಸರು - ತೈತ್ಸ್ಮೌರ್ಯರ ಕಾಲದ ಜಿಲ್ಲಾಧಿಕಾರಿ- ಸಮಹರ್ತಿಶಿಲೆಯಿಂದ ವಾಸ್ತುಶಿಲ್ಪ ರಚಿಸಿದ ಮೊದಲಿಗರು - ಮೌರ್ಯರುಈ ಅರಸನ ಕಾಲದಲ್ಲಿ ಮೊಟ್ಟ ಮೊದಲು ಮರದ ಬದಲಿಗೆ ಕಲ್ಲನ್ನು ವಾಸ್ತುಶಿಲ್ಪಕ್ಕೆ ಬಳಸಲಾಯಿತು - ಅಶೋಕಬುದ್ಧನ ಅವಶೇಷಗಳ ಮೇಲೆ ನಿರಮಿಸಿರುವ ಸ್ಮಾರಕಗಳು -ಸ್ತೂಪಗಳುಪಾಟಲಿ ಪುತ್ರದಲ್ಲಿ ವಿಶ್ವವಿಖ್ಯಾತಯನ್ನು ಪಡೆದ ಅರಮನೆ - ಚಂದ್ರಗುಪ್ತನ ಅರಮನೆಮೌರ್ಯರ ಶಿಲ್ಪಕಲಾ ಚಾತುರ್ಯಕ್ಕೆ ಉತ್ತಮ ನಿದರ್ಶನ- ಸ್ತಂಭಗಳುಏಕಶಿಲೆಯಿಂದ ನಿರಮಾಣ ಮಾಡಿದ ಕಲ್ಲಿನ ಕಂಬಗಳು -ಸ್ತಂಭಗಳುಭಾರತೀಯತೆಯ ಸಾರಸಂಗ್ರಹವಾದ ಮೌರ್ಯರ ವಾಸ್ತುಶಿಲ್ಪ ಕೊಡುಗೆ -ಸಾರನಾಥದ ಅಶೋಕ ಸ್ತಂಭOxford History of Indiaಕೃತಿಯ ಕರ್ತೃ - ವಿ.ಎ.ಸ್ಮಿತ್ಬುದ್ಧ ಹಾಗೂ ಮಹಾವೀರ ಜನಿಸಿದ ಪ್ರದೇಶ - ಮಗಧಮಗಧ ಪ್ರದೇಶವು ಇಂದಿನ ಈ ಬಾಗದಲ್ಲಿದೆ - ಬಿಹಾರನಂದ ವಂಶದ ನಂತರ ಮಗಧದಲ್ಲಿ ಆಳ್ವಿಕೆಗೆ ಬಂದವರು- ಮೌರ್ಯರುಮೌರ್ಯ ಸಂತತಿಯ ಗಣ್ಯ ವ್ಯಕ್ತಿಗಳು - ಚಂದ್ರಗುಪ್ತ ಮೌರ್ಯ ಮತ್ತು ಅಶೋಕಜೈನಧರ್ಮವನ್ನು ಸ್ವೀಕರಿಸಿದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯಗ್ರೀಕರ ಧಾಳಿಯಿಂದ ಅಸ್ತವ್ಯಸ್ಥಗೊಂಡ ಪ್ರದೇಶ -ಪಂಜಾಬ್ಚಂದ್ರಗುಪ್ತ ಮೌರ್ಯ ಈ ಪ್ರದೇಶವನ್ನು ಗೊದ್ದುಕೊಂಡು ತನ್ನ ಮೊದಲ ಸಾಹಸಿ ಜೀವನ ಆರಂಭಿಸಿದ - ಪಂಜಾಬ್ಸೌರಾಷ್ಟ್ರದಲ್ಲಿ ಸುದರ್ಶನ ಎಂಬ ಸರೋವರವನ್ನು ನಿರ್ಮಿಸಿದ ಚಂದ್ರಗುಪ್ತ ಮೌರ್ಯನ ಅಧಿಕಾರಿ- ಪುಷ್ಯಗುಪ್ತಪ್ರೀತಿಯ ಮೂಲಕ ವಿಜಯ ಸಾಧಿಸಿದ ನವಯುಗದ ಪ್ರವರ್ತಕ- ಅಶೋಕಮೌರ್ಯರ ಕಾಲದಲ್ಲಿ ಸಾರ್ವಜನಿಕ ಹಿತ ಗಮನಿಸುವ ಅದಿಕಾರಿಯನ್ನು ಈ ಹೆಸರಿನಿಂದ ಕರೆಯುವರು - ವಜ್ರಭೂಮಿಕಅಶೋಕನ ಕಾಲದಲ್ಲಿ ಪ್ರಾಂತ್ಯಗಳ ಅಧಿಕಾರಿ -ಕುಮಾರಪ್ರಾಂತಗಳ ಕೆಳಗಿದ್ ಮೌರ್ಯರ ಆಡಳಿತ ಪ್ರದೇಶ - ಜನಪದಜನಪದವನ್ನು ನೋಡಿಕೊಳ್ಳುತ್ತಿದ್ದ ಅಧಿಕಾರಿ - ಸಮಹರತೃಮೌರ್ಯರ ಕಾಲದಲ್ಲಿ ಕೈಗಾರಿಕೆಗಳ ಮೇಲ್ವಿಚಾರಣಿಯನ್ನು ನೋಡಿಕೊಳ್ಳುತ್ತಿದ್ದ ್ಧಿಕಾರಿ -ಸೂತ್ರಧ್ಯಕ್ಷಭಾರತದಲ್ಲಿ ಮರದ ಮೇಲೆ ಉಣ್ಣಿ ಬೆಳೆಯುತ್ತದೆ ಎಂದು ಹೇಳಿದವರು- ಹೆರಡೋಟಸ್ಮೌರ್ಯ ಸಾಮ್ರಾಜ್ಯದ ಅವನತಿಗೆ ಕಾರಣಅರಸು ಮಕ್ಕಳಲ್ಲಿದ್ ಪ್ರತ್ಯೇಕತಾ ಭಾವನೆಭಿನ್ನತೆಗಳಿಂದ ಕೂಡಿದ್ದ ಸಾಮ್ರಾಜ್ಯದೂರದ ಪ್ರಾಂತ್ಯಕ್ಕೆ ಸಾರಿಗೆ ಸಂಪರ್ಕ ಕೊರತೆಅತಿಯಾದ ಕೇಂದ್ರಿಕರಣಅಶೋಕನು ಯುದ್ಧಗಳ ಕಡೆಗೆ ಗಮನ ಹರಿಸದಿದ್ದದ್ದುಅಶೋಕನು ಬೌದ್ಧ ಪರ ಧೋರಣಿದುರ್ಬಲ ಹಾಗೂ ಅದಕ್ಷ ಉತ್ತರಾಧಿಕಾರಿಗಳುಸಲ್ಲೇಖನಾ ವ್ರತದ ಮೂಲಕ ತನ್ನ ್ಂತ್ಯವನ್ನು ಕಂಡುಕೊಂಡ ಮೊದಲ ಚಕ್ರವರ್ತಿ- ಚಂದ್ರಗುಪ್ತ ಮೌರ್ಯಅಮಿತ್ರ ಘಾತ ಅಥವಾ ಶತೃಗಳ ಸಂಹಾರಕ ಎಂದು ಕರೆಯಲ್ಪಟ್ಟ ಅರಸ - ಚಂದ್ರಗುಪ್ತ ಮೌರ್ಯ (ಬಿಂದುಸಾರ )ಬಿಂದೂಸಾರನ ಆಸ್ಥಾನಕ್ಕೆ ಬಂದಿದ್ದ ಈಜಿಪ್ಟ್ ನ ರಾಯಭಾರಿ- ಡಿಯೋನಿಯಸ್ಪ್ರಿಯದರ್ಶಿ ರಾಜ ಎಂದು ಕರೆಸಿಕೊಂಡವನು - ಅಶೋಕಪ್ರಿಯದರ್ಶಿ ರಾಜ ಪದದ ಅರ್ಥ -ಆನಂದ ದಾಯಕ ರಾಜಅಶೋಕನ ಕಾಲದ ಧರ್ಮ ಪ್ರಚಾರಕರುಮಜ್ಜಂಟಿಕ - ಕಾಶ್ಮೀರ ಮತ್ತು ಗಾಂಧಾರಮಜ್ಜಮ - ಹಿಮಾಲಯ ದೇಶಮಹಾ ರಕ್ಷಿತ - ಗ್ರೀಕ್ ದೇಶಮಹಾ ಧರ್ಮರಕ್ಷಿತ -ಮಹಾರಾಷ್ಟ್ರಮಹಾದೇವ - ಮಹಿಷಮಂಡಲ (ಮೈಸೂರು )ರಕ್ಷಿತ - ವನವಾಸಿ ( ಉತ್ತರ ಕನ್ನಡ )ಸೋನ ಮತ್ತು ಉತ್ತರ - ಬರ್ಮಾ( ದೂರ ಪ್ರಾಚ್ಯ )ಮಹೇಂದ್ರ ಮತ್ತು ಸಂಘಮಿತ್ರೆ -ಶ್ರೀಲಂಕಾ ( ಸಿಲೋನ್ , ಸಿಂಹಳ)ಮೌರ್ಯರ ಸಾಮ್ರಾಜ್ಯದ ಸಪ್ತಾಂಗದ ಒಂದು ಅಂಗ -ಅರಸಮೌರ್ಯರ ರಾಜ್ಯದ ಕಂದಾಯ ಮೂಲ - ಭೂಕಂದಾಯಮೌರ್ಯರ ಆಡಲಿತದಲ್ಲಿನ ಶ್ರೇಣಿಪದ್ಧತಿಯನ್ನು ಈ ಹೆಸರಿನಿಂದ ಕರೆಯುವರು - ಗಿಲ್ಡ್ಗಿಲ್ಡ್ ಗಳ ಮೇಲೆ ಹಿಡಿತವನ್ನು ಸಾಧಿಸಿದವನು - ಮಹಾಶೆಟ್ಟಿಮೌರ್ಯರ ವಾಣಿಜ್ಯದ ಮೇಲ್ವಿಚಾರಕ - ಪನ್ಯಾಧ್ಯಕ್ಷಮೌರ್ಯರ ಮಾರುಕಟ್ಟೆಯ ಮೇಲ್ವಿಚಾರಕ - ಸಂಸ್ಥಾಧ್ಯಕ್ಷತೂಕ ಮತ್ತು ಅಳತೆಯ ಮೇಲ್ವಿಚಾರಕ - ಪಾತವಾಧ್ಯಕ್ಷಮೌರ್ಯರ ಕಾಲಾವಧಿಯಲ್ಲಿ ಪಾಟಲಿ ಪುತ್ರದಿಂದ ಸಾಮ್ರಾಜ್ಯದ ಗಡಿಯವೆರೆಗೆ ಇದ್ದ ರಸ್ತೆಯನ್ನು ಈ ಹೆಸರಿನಿಂದ ಕರೆಯುವರು - Grand trunk road (ಪ್ರಧಾನ ರಸ್ತೆ )ಮೌರ್ಯರು ಸರ್ಕಾರದಿಂದ ಟಂಕಿಸಲ್ಪಟ್ಟ ನಾಣ್ಯಗಳು -ಪಂಚ್ ಮಾರ್ಕಿನ ನಾಣ್ಯಮೌರ್ಯರ ಕಾಲದ ಪಶ್ಚಿಮ ಬಂದರುಗಳು - ಏಡನ್ ( Broch and sopara )ಮೌರ್ಯರು ಆಮದು ರಪ್ತು ಹಾಗೂ ಕರ ವಸೂಲಿಗಾಗಿ ಬಳಸಿದ ನಾಣ್ಯಗಳು - ಕಾನೂನು ಸಮ್ಮತ ನಾಣ್ಯಗಳುದಿನನಿತ್ಯದ ಸರಕುಗಳನ್ನು ಕೊಳ್ಳಲು ಬಳಸಿದ ನಾಣ್ಯಗಳು -ಸಾಂಕೇತಿಕ ನಾಣ್ಯಮೌರ್ಯರ ಪ್ರಮುಖ ನಾಣ್ಯಗಳು- ನಿಖ್ಖ ( ಬಂಗಾರ ) ಪುರಾನ (ಬೆಳ್ಳಿ ) ಕರ್ಪಪಣ ( ತಾಮ್ರ )ಮೌರ್ಯರು ಶಿಕ್ಷಣವನ್ನು ಆರಂಭಿಸುವಾಗ ಬಳಸಿದ ಸಂಸ್ಕಾರ - ಚೌಲ ಸಂಸ್ಕಾರಮೌರ್ಯರ ಆಡಳಿತದಲ್ಲಿ ಹೂವಿನ ವಿನ್ಯಾಸವನ್ನು ಹೊಂದಿದ್ದ ಬಟ್ಟೆ -ಮಸ್ಕಿನ್ ಬಟ್ಟೆಕಲ್ಪಸೂತ್ರ ವನ್ನು ಬರೆದ ವ್ಯಕ್ತಿ -ಭದ್ರಬಾಹುಕಾಮಸೂತ್ರ ಕೃತಿಯ ಕರ್ತೃ -ವಾತ್ಸಾಯನಸಾರಾನಾಥದ ಅಶೋಕನ ಸ್ತಂಭವನ್ನು ಭಾರತ ಸರ್ಕಾರ ರಾಷ್ಟ್ರೀಯ ಲಾಂಛನವನ್ನಾಗಿ ಅಳವಡಿಸಿಕೊಂಡ ವರ್ಷ - 1950ರಲ್ಲಿಸಾರಾನಾಥದ ಸ್ಥೂಪದ ಕೆಳಭಾಗದಲ್ಲಿ ಸತ್ಯ ಮೇವ ಜಯತೆ ಎಂಬ ಹೇಳಿಕೆಯನ್ನು ಈ ಲಿಪಿಯಲ್ಲಿ ಬರೆಯಲಾಗಿದೆ -ದೇವನಾಗರಿಕರ್ನಾಟಕದ ಮೌರ್ಯರ ಲಾಂಛನ - ನವಿಲುಮೌರ್ಯರ ಆಡಲಿತದ ಭಾಷೆ -ಪ್ರಾಕೃತಚಾಣಕ್ಯನ ಮೂಲ ಪ್ರದೇಶ -ತಕ್ಷಶಿಲೆಚಾಣಕ್ಯನಿಂದ ವಿರಚಿತ ಅರ್ಥಶಾಸ್ತ್ರ ಕೃತಿಗೆ ಇರುವ ಇನ್ನೋಂದು ಹೆಸರು -ದಂಡನೀತಿ ಶಾಸ್ತ್ರಮೌರ್ಯರ ಆಡಳಿತ ಕರ್ನಾಟಕದಲ್ಲಿ ಈ ಭಾಗದಲ್ಲಿತ್ತು- ಉತ್ತರ ಕರ್ನಾಟಕಗ್ರೀಕ್ ದೊರೆ ಸೆಲ್ಯುಕಸ್ ನೊಂದಿಗೆ ವೈವಾಹಿಕ ಸಂಬಂಧವನ್ನು ಹೊಂದಿದ್ದ ಮೌರ್ಯ ದೊರೆ - ಚಂದ್ರಗುಪ್ತ ಮೌರ್ಯಬಿಂದು ಸಾರನಿಗಿದ್ದ ಬಿರುದು -ಅಮಿತ್ರ ಘಾತಅಶೋಕನು ಸಿಂಹಾಸನರೋಹಣ ಸಂಧರ್ಭದಲ್ಲಿ ತೊಡಕಾಗಿದ್ದ ದಾಯಾದಿ - ಸುಶೀಮಮಸ್ಕಿ ಶಾಸನ ಪ್ರಸ್ತುತ ಈ ಜಿಲ್ಲೆಯಲ್ಲಿದೆ - ಕೊಪ್ಪಳಮೌರ್ಯರ ಕಾಲದ ಹಣದ ಹೆಸರು - ಪಮ , ನಿಷ್ಕಮೌರ್ಯರ ಕಾಲದ ಪ್ರಸಿದ್ಧ ಬೌದ್ಧ ಹಾಗೂ ಜೈನ ಕೇಂದ್ರಗಳು -ಬನವಾಸಿ ಮತ್ತು ಶ್ರವಣಬೆಳಗೋಳಅಶೋಕನ ತಾಯಿಯ ಹೆಸರು -ಸುಭದ್ರಾಂಗಿಅಶೋಕನ ಇಷ್ಟ ದೇವತೆ - ಶಿವಅಶೋಕನ ಕಾಲದ ದಕ್ಷಿಣ ಭಾಗದ ರಾಜಧಾನಿ -ಸುವರ್ಣಗಿರಿ ( ರಾಯಚೂರು )ಭಾರತದ ಶಾಸನಗಳ ಪಿತಾಮಹಾ - ಅಶೋಕಅಶೋಕನ ಕಾಲದಲ್ಲಿ ಸುವರ್ಣಗಿರಿಯನ್ನು ಆಳುತ್ತಿದ್ದ ಪ್ರಾಂತ್ಯಾಧಿಕಾರಿಯ ಹೆಸರು -ಆರ್ಯಪುತ್ರಅಶೋಕನಿಗಿದ್ದ ಇತರ ಬಿರುದುಗಳು - ಕಾಳಾಶೋಕ ಹಾಗೂ ಚಂಡಾಶೋಕಚಂದ್ರಗುಪ್ತ ಮೌರ್ಯ ಸುಮಾರು- 24 ವರ್ಷ ಆಳಿದಅಶೋಕನು ಸಿಂಹಾಸನಕ್ಕೆ ಏರಿದ್ದು - ಕ್ರಿ.ಪೂ. 273 ರಲ್ಲಿಕಳಿಂಗ ರಾಜ್ಯ ಎಂದರೇ -ಒರಿಸ್ಸಾ ಪ್ರಾಂತ್ಯಮೌರ್ಯರ ಕಾಲದ ಸಾಮಾಜಿಕ ಹಾಗೂ ಆರ್ಥಿಕ ಪರಿಸ್ಥಿತಿಯ ಬಗೆಗೆ ಬೆಳಕು ಚೆಲ್ಲುವ ಕೃತಿ -ಜಾತಕ ಕತೆಗಳು ( ಕೌಟಿಲ್ಯನ ಅರ್ಥಶಾಸ್ತ್ರ )ಅಶೋಕನು ಶ್ರೀಲಂಕಾದಲ್ಲಿ ಬೌದ್ಧ ಧರ್ಮ ಪ್ರಚಾರಕ್ಕಾಗಿ ಕೈಗೊಂಡ ಕಾರ್ಯಗಳ ವರ್ಣನೆಯನ್ನು ತಿಳಿಸುವ ಕೃತಿಗಳು - ದೀಪವಂಶ ಹಾಗೂ ಮಹಾವಂಶಅಶೋಕನು ಟಿಬೆಟ್ ನಲ್ಲಿ ಬೌದ್ಧ ಧರ್ಮ ಪ್ರಚಾರಕ ಮಾಡಿದುದರ ಬಗೆಗೆ ತಿಳಿಸುವ ಕೃತಿ -ದಿವ್ಯವದನಪರಿಶಿಷ್ಟ ಪರ್ವಣ ಕೃತಿಯ ಕರ್ತೃ- ಹೇಮಚಂದ್ರದೇಶೋದ್ಧಾರಕ ಎಂಬ ಪದದ ಬಿರುದುನ್ನು ಹೊಂದಿದ್ದ ಮೌರ್ಯ ಅರಸ - ಚಂದ್ರಗುಪ್ತ ಮೌರ್ಯಚಂದ್ರಗುಪ್ತ ಮೌರ್ಯನು ಗ್ರೀಕರನ್ನು ಹೊಡೆದೊಡಿಸಿ ಪಡೆದುಕೊಂಡ ಬಿರುದು -ದೇಶೋದ್ದಾರಕಚಂದ್ರಗುಪ್ತನು ನಂದರನ್ನು ಬಗ್ಗು ಬಡಿದು ಪಡೆದುಕೊಂಡ ಬಿರುದು -ಧರ್ಮೋದ್ಧಾರಕಗಿರ್ನಾರ್ ಹಾಗೂ ಜುನಾಗಡ್ ಶಾಸನದ ಕರ್ತೃ -ರುದ್ರದಾಮನ್ಸುದರ್ಶನ ಕೆರೆಯ ಇತಾಹಾಸದ ಮೇಲೆ ಬೆಳಕು ಚೆಲ್ಲುವ ಶಾಸನಗಳು - ರುದ್ರದಾಮನ್ ಹಾಗೂ ಸ್ಕಂದ ಗುಪ್ತನ ಶಾಸನಗಳುಧನನಂದ ಹಾಗೂ ಚಂದ್ರಗುಪ್ತ ಮೌರ್ಯರ ನಡುವಿನ ಯುದ್ಧದ ಕುರಿತು ಬೆಳಕು ಚೆಲ್ಲುವ ನಾಟಕ ಕೃತಿ - ವಿಶಾಖದತ್ತನ ಮುದ್ರಾರಾಕ್ಷಸಚಂದ್ರಗುಪ್ತ ಮೌರ್ಯನು ಜೌನ ಧರ್ಮಕ್ಕೆ ಮತಾಂತರ ಗೊಳ್ಳುವ ಕುರಿತಾಗಿ ತಿಳಿಸುವ ಜೈನ ಕೃತಿ- ಭದ್ರಬಾಹುವಿನ ಪರಿಶಿಷ್ಟ ಪರ್ವನ್ಬಿಂದುಸಾರನ ಸಮಕಾಲಿನ ಸಿರಿಯಾದ ಅರಸ -ಏಂಟಿಯೋಕಸ್ಅಸೋಕನ ಶಾಸನವನ್ನು ಮೊಟ್ಟ ಮೊದಲು ಓದಿದವರು - 1837ರಲ್ಲಿ ಈಸ್ಟ್ ಇಂಡಿಯಾ ಕಂಪೆನಿಯಾ ಜೇಮ್ಸ್ ಪ್ರಿನ್ಸಸ್ಅಶೋಕನನನ್ನು ಅನುಕರಣಿ ಮಾಡಿದ ಸಿಂಹಳದ ಅರಸ -ತಿಪ್ಪಕಳಿಂಗ ಯುದ್ಧ ನಡೆದು ಎಷ್ಟು ವರ್ಷಗಳ ಬಳಿಕ ಅಶೋಕ ಬೌದ್ಧ ಧರ್ಮ ಸ್ವೀಕರಿಸಿದ - ಎರಡೂವರೆಮೌರ್ಯರು ನಾಲ್ಕು ವಿಭಾಗಳಾಗಿ ವಿಭಜಿಸಿದ ರಾಜ್ಯಗಳು - ತಕ್ಷಶಿಲಾ ,ಉಜ್ಜಯಿನಿ .ತೋಪಾಲಿ ಹಾಗೂ ಸುವರ್ಣಗಿರಿಮೌರ್ಯರು ಅದಿಕಾರಿಗಳಿಗೆ ಈ ರೂಪದಲ್ಲಿ ವೇತನವನ್ನು ನೀಡುತ್ತಿದದ್ದು - ನಗದು ರೂಪದಲ್ಲಿಅಶೋಕನು ಬೌದ್ಧಧರ್ಮವನ್ನು ಸ್ವೀಕರಿಸಿದ ಪರಿಯನ್ನು ತಿಳಿಸುವ ಶಾಸನ - ಬಬ್ರುಶಾಸನಬಲಿ ಎಂಬ ತೆರಿಗೆಯಿಂದ ವಿನಾಯಿತಿ ಪಡೆದ ಗ್ರಾಮ -ಲುಂಬಿನಿಲುಂಬಿನಿಯನ್ನು ಈ ಹೆಸರಿನಿಂದಲು ಕರೆಯುವರು -ರುಮ್ಮಿಂದೇಯಅಶೋಕನು ಬೌದ್ಧ ಧರ್ಮವನ್ನು ಸ್ವೀಕರಿಸಿದ ನಂತರ ಮೊಟ್ಟ ಮೊದಲು ದರ್ಶಿಸಿದ ಪ್ರಾಂತ್ಯ -ಲುಂಬಿನಿ ಗ್ರಾಮಅಶೋಕನ ಆಸ್ಥಾನದಲ್ಲಿದ್ದ ಗ್ರೀಕ್ ರಾಯಭಾರಿ - ತಿಹಾಪಮೌರ್ಯರ ಕಾಲದ ಪ್ರಸಿದ್ಧ ವಿ.ವಿ.ನಿಲಯ - ತಕ್ಷಶಿಲಅಶೋಕನ ಪ್ರಧಾನ ಮಂತ್ರಿಯ ಹೆಸರು - ರಾಧಗುಪ್ತಬಿಂದುಸಾರನ ಪ್ರಧಾನ ಮಂತ್ರಿ -ಬಿಲ್ಲಾಟಕಸಂಗ್ರಹಾ ಎಂದರೆ - 10ಗ್ರಾಮಗಳಿಗೆ ಒಂದು ನ್ಯಾಯಸ್ಥಾನದ್ರೋಣಮುಖಿ ಎಂದರೆ - 400ಗ್ರಾಮಗಳಿದ್ದ ಒಂದು ನ್ಯಾಯಸ್ಥಾನಫಿರೋಜ್ ಷಾ ತುಘಲಕ್,ದೆಹಲಿಗೆ ರವಾನಿಸಿದ ಅಶೋಕನ ಶಿಲಾಶಾಸನಗಳು - ಮಿರತ್ ಶಾಸನ ಹಾಗೂ ತೋಪ್ರ ಶಾಸನಗ್ರೀಕ್ ಹಾಗೂ ಅರೇಬಿಕ್ ಭಾಷೆಗಳಲ್ಲಿರುವ ಅಶೋಕನ ಶಾಸನಗಳು ಇರುವ ಪ್ರದೇಶ -ಕಂದಾಹಾರ್ಚಂದ್ರಗುಪ್ತ ಮೌರ್ಯನ ತಂದೆಯ ಹೆಸರು - ಶಕುನಿಅಶೋಕನನ್ನು ಮಗಧ ರಾಜ ನೆಂದು ಸಂಭೋದಿಸಲಾದ ಶಾಸನ - ಬಬ್ರೂಶಾಸನಅಶೋಕನ ಪಟ್ಟದ ರಾಣಿ -ಅಸಂಧಿ ಮಿತ್ರೆರಂದ್ರದ ಗುರುತು ನಾಣ್ಯಗಳ ಮೇಲೆ ಇದ್ಧ ಪ್ರಧಾನ ಚಿಹ್ನೆಗಳು -ನವಿಲು ,ಬೆಟ್ಟ ,ಕ್ರೆಸೆಂಟ್ಮೌರ್ಯರ ಕಾಲದಲ್ಲಿ ಬೃಹತ್ ಅರಮನೆಯನ್ನು ಕಟ್ಟಿಸಿದ ದೊರೆ- ಚಂದ್ರಗುಪ್ತಮೌರ್ಯಕಳಿಂಗಾ ಪ್ರದೇಶವು ಈ ಎರಡು ನದಿಗಳ ಮಧ್ಯದಲ್ಲಿನ ಪ್ರದೇಶವಾಗಿದೆ - ಮಹಾನದಿ ಮತ್ತು ಗೋದಾವರಿಕಳಿಂಗ ಯುದ್ಧದ ಮೇಲೆ ಬೆಳಕು ಚೆಲ್ಲುವ ಶಾಸನ - 12 ನೇ ಬಂಡೆಕಲ್ಲು ಶಾಸನಅಶೋಕನ ಶಾಸನದ ಬಗೆಗಳುಬಂಡೆ ಕಲ್ಲಿನ ಶಾಸನಕಿರು ಬಂಡೆ ಕಲ್ಲಿನ ಶಾಸನಸ್ತಂಭ ಶಾಸನಗುಹಾ ಶಾಸನಮೌರ್ಯರ ಆಡಳಿತದಲ್ಲಿ ಸರಕಾರಕ್ಕೆ ಕೊಡಬೆಕಾಗಿದ್ದ ಕಂದಾಯ ಭಾಗ - 1/6 ಭಾಗಮೌರ್ಯರ ಆಡಳಿತದಲ್ಲಿ ವಿನಿಮಯ ವ್ಯವಹಾರ ನೋಡಿಕೊಳ್ಳುತ್ತಿದ್ದವನು -ಸನ್ನಿಧಾತೃಮೌರ್ಯರ ಕಾಲದ ವಿವಾಹ ಪದ್ಧತಿಬ್ರಹ್ಮ - ವಜ್ರ ವೈಡೂರ್ಯಗಳೊಂದಿಗೆ ಕನ್ಯಾಧಾನಪ್ರಜಾಪತ್ಯ - ಸ್ತ್ರೀಪುರುಷ ಪವಿತ್ರ ಕರ್ತವ್ಯಕ್ಕಾಗಿ ವಿವಾಹವಾಗುವುದುಅರ್ಷ - ಒಂದು ಜೊತೆ ಹಸುವನ್ನು ನೀಡಿ ಕನ್ಯೆಯನ್ನು ಪಡೆಯುವುದುದೈವ - ಯಾಜ್ಞಿಕ ಪುರೋಹಿತರೊಂದಿಗಿನ ಮದುವೆಗಾಂಧರ್ವ - ಪ್ರೇಮ ವಿವಾಹರಾಕ್ಷಸ - ಬಲತ್ಕಾರವಾಗಿ ವಿವಾಹವಾಗುವುದುಅಸುರ - ಹಣಕ್ಕಾಗಿ ಆದ ವಿವಾಹಪೈಶಾಚ - ಕನ್ಯೆ ನಿದ್ರೆ ಅಥವಾ ಅಮಲಿನಲ್ಲಿದ್ದಾಗ ಅಪಹರಿಸಿ ಬಲತ್ಕಾರದಿಂದ ವಿವಾಹವಾಗುವುದುಅಲೆಗ್ಸಾಂಡರ್ ಬಗೆಗಿನ ಮಾಹಿತಿಗುರು - ಅರಿಸ್ಟಾಟಲ್ತಂದೆ ಹಾಗೂ ತಾಯಿ -ಎರಡನೇ ಫಿಲಿಪ್ಸ್ ಹಾಗೂ ಓಲಿಂಪಿಯಸ್ಭಾರತಕ್ಕೆ ಆಹ್ವಾನವಿತ್ತ ಭಾರತದ ರಾಜ - ತಕ್ಷಶಿಲೆಯ ರಾಜ ಅಂಬಿಹೋರಾಟ - ಪುರುರವನೊಡನೆಭಾರತದಲ್ಲಿ ಗೆದ್ದ ಪ್ರದೇಶಗಳಿಗೆ ನೇಮಿಸಿದ ಅಧಿಕಾರಿಗಳು -ಸತ್ರೆಪಕುಶಾನರುಮೌರ್ಯರ ನಂತರ ಮಗಧ ಸಾಮ್ರಾಜ್ಯವನ್ನಾಳಿದವರು -ಶುಂಗರುಶುಂಗರ ನಂತರ ಮಗಧದಲ್ಲಿ ಅಧಿಕಾರಕ್ಕೆ ಬಂದವರು - ಕಣ್ವರುಶುಂಗರು ಮತ್ತು ಕಣ್ವರು ಮಗಧ ರಾಜ್ಯವನ್ನು - 150 ವರ್ಷಗಳ ಕಾಲ ಆಲಿದರುಕಣ್ವರ ಕಾಲದ ಪ್ರಮುಖ ಜೈನರ ಕೇಂದ್ರ - ಮಥುರಾ ಪಟ್ಟಣಯೋಗ ಸೂತ್ರ ಕೃತಿಯ ಕರ್ತೃ -ಪತಂಜಲಿವ್ಯಾಕರಮ ಶಾಸ್ತ್ರದ ಪಂಡಿತ -ಪಾಣಿನಿಕುಶಾನರು ಈ ಬುಡಕಟ್ಟಿಗೆ ಸೇರಿದವರಾಗಿದ್ದಾರೆ - ಚೀನಾದ ಯು-ಚಿ ಎಂಬ ಬುಡಕಟ್ಟಿಗೆ ಸೇರಿದವರುಕುಶಾನರು ಭಾರತದ ಮೇಲೆ ಧಾಳಿ ಮಾಡಿದ್ದು - ಕ್ರಿ.ಶ.1 ನೇ ಶತಮಾನಕುಶಾನರು ತಮ್ಮ ಅಧಿಕಾರವನ್ನು ಮೊದಲು ಸ್ಥಾಪಿಸಿಕೊಂಡ ಪ್ರದೇಶ- ಪಂಜಾಬ್ಕುಶಾನರ ರಾಜಧಾನಿ -ಪೇಷಾವರ ಅಥವಾ ಪುರುಷಪುರಪೇಷಾವರ ಈಗ ಈ ಭಾಗದಲ್ಲಿದೆ- ಪಾಕಿಸ್ತಾನ ಭಾಗವಾಗಿದೆಕುಶಾನರಲ್ಲಿ ಹೆಚ್ಚು ಪ್ರಸಿದ್ದಿಯಾದವನು - ಕಾನಿಷ್ಕಮೌರ್ಯ ಸಾಮ್ರಾಜ್ಯದ ನಂತರ ಆಳಿದ ಸಣ್ಣ ರಾಜವಂಶಗಳುಶುಂಗರುಕಣ್ವರುಚೇರರುಶಾತವಾಹನರು , ಇವೆಲ್ಲ ಅಲೆಮಾರಿ ಪಂಗಡಗಳುಈ ರಾಜ್ಯದ ಮೇಲೆ ಆಕ್ರಮಣವೆಸಗಿದ ವಿದೇಶಿಯರುa. ಇಂಡೋ - ಬ್ಯಾಕ್ಟ್ರಿಯನ್ನರು (ಇಂಡೋ - ಗ್ರೀಕರು )b. ಶಕರು - ಸಿಥಿಯನ್ನರುc. ಇಂಡೋ ಪಾರ್ಥಿಯನ್ನರು (ಪಲ್ಲವರು )d. ಕುಶಾನರು ಮೌರ್ಯರ ನಂತರ ಪ್ರಪ್ರಥಮವಾಗಿ ಸವಿಸ್ತಾರವಾದ ಸಾಮ್ರಾಜ್ಯವನ್ನು ಸ್ಥಾಪಿಸಿದವರು- ಕುಶಾನರುಕುಶಾನರು ಮೂಲತಃ ಈ ಪ್ರಾಂತ್ಯದವರು - - ಚೀನಾದ ಕುನ್ - ಸು ( ಆಧುನಿಕ ಚೀನಾ )ಕುಶಾನರ ಐತಿಹಾಸಿಕ ಹಿನ್ನಲೆಇವರು ಮೂಲತಃ ಯೂ -ಚಿ.ಪಂಗಡದವರುಇವರು ಆಧುನಿಕ ಚೀನಾ ಅಥವಾ ಕನ್ - ಸೂ ಪ್ರಾಂತ್ಯದಲ್ಲಿ ವಾಸಿಸುತ್ತಿದ್ದರುಸುಮಾರು ಕ್ರಿ.ಪೂ.165 ರಲ್ಲಿ ಹುಂಗ್ - ನು ಬುಡಕಟ್ಟು(ಹೂಣರು ) ನವರಿಂದ ಆಕ್ರಮಣಕ್ಕೆ ತುತ್ತಾಗಿ ಸೋಲನ್ನು ಅನುಭವಿಸಿದರುಈ ಆಕ್ರಮಣದಲ್ಲಿ ಇವರು ತಮ್ಮ ಮುಖಂಡನನ್ನು ಕೆಳೆದುಕೊಂಡರುತದ ನಂತರ ಮುಖಂಡನ ಪತ್ನಿಯ ನೇತೃತ್ವದಲ್ಲಿ ಆ ಪ್ರದೇಶದಿಂದ ಪಲಾಯನ ಮಾಡಿದರುಪಲಾಯನ ಸಂದರ್ಭದಲ್ಲಿ ವೂ -ಸನ್ ರನ್ನು ಸೋಲಿಸಿ ಇವರ ಮುಖ್ಯಸ್ಥರನ್ನು ಸಂಹರಿಸಿದರುಈ ಸಂದರ್ಭದಲ್ಲಿ ಒಂದು ಗುಂಪು ಪಶ್ಚಿಮಾಭಿಮುಖವಾಗಿ ಮುಂದುವರೆದು ಓಕ್ಸಾರ್ಟಸ್ ಪ್ರದೇಶದಲ್ಲಿದ್ದ ಶಕರನ್ನು ಸೋಲಿಸಿ ಅಲ್ಲಿಯೇ ನೆಲೆನಿಂತರುಆದರೆ ಅದು ಬಹಳ ಕಾಲ ನೆಲೆ ನಿಲ್ಲಲು ಸಾಧ್ಯವಾಗಲಿಲ್ಲ ಕಾರಣ ವೂ - ಸನ್ ರ ಮುಖ್ಯಸ್ಥನ ಮಗ ಪ್ರಾಬಲ್ಯಕ್ಕೆ ಬಂದು ನೆಲೆ ನಿಂತಿದ್ದ ಯೂಚಿಗಳನ್ನು ಸೋಲಿಸಿದರುತದ ನಂತರ ಯೂಚಿಗಳು ಆಕ್ಸಸ್ ಅಥವಾ ಆಮುದರ್ಯ ಕಣಿವೆಯ ಪಶ್ಚಿಮ ಮತ್ತು ದಕ್ಷಿಣದತ್ತ ಮುಂದುವರಿದು ಶಕರನ್ನು ಪುನಃ ಸೋಲಿಸಿ ಬ್ಯಾಕ್ಟ್ರಿಯಾ ಎಂದು ಗುರುತಿಸ್ಪಟ್ಟಿರುವ ತಾ - ಹಿಯಾ ದಲ್ಲಿ ಕ್ರಿ.ಪೂ. 1 ನೇ ಶತಮಾನದಲ್ಲಿ ಆರಂಭದಲ್ಲಿ ನೆಲೆನಿಂತರುಪ್ರಾರಂಭದಲ್ಲಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದು ಸ್ಥಳೀಯರನ್ನು ಆಕರ್ಷಿಸಿಕೊಂಡು ಆಕ್ಸಸ್ ನ ಉತ್ತರದಲ್ಲಿ ಆಧುನಿಕ ಬೊಖಾರ ಅಥವಾ ಸೋಗ್ಡಿಯಾನದಲ್ಲಿ ರಾಜಧಾನಿಯನ್ನು ಸ್ಥಾಪಿಸಿದರು .ಇಲ್ಲಿಗೆ ಅವರ ಅಲೆಮಾರಿ ಜೀವನ ಕೊನೆಗೊಂಡು ಸಾಮ್ರಾಜ್ಯ ಸ್ಥಾಪನಾ ಕಾರ್ಯ ಪ್ರಾರಂಭವಾಯಿತು.ಪ್ರಾರಂಭದಲ್ಲಿ ತಾವು ಸ್ಥಾಪಿಸಿದ್ದ ಐದು ಪ್ರಾಂತ್ಯಗಳಾಗಿ ವಿಭಜಿಸಿದ ಪ್ರತಿಯೊಂದನ್ನು ಮುಖ್ಯಸ್ಥನ ಆಳ್ವಿಕೆಗೆ ಒಳಪಡಿಸಿದವರು ಅವುಗಳಲ್ಲಿ ಕಿ - ಷಾಂಗ್ ಎನ್ನುವುದು ಕೂಡ ಒಂದು ಹೀಗೆ100 ವರ್ಷಗಳು ಉರುಳಿದ ನಂತರ ಕಿ - ಷಾಂಗ್ ನ ಮುಖ್ಯಸ್ಥನಾಗಿದ್ದ 1 ನೇ ಕುಜುಲ ಕಡ್ ಫೀಸಸ್ ಎಲ್ಲಾ ಪ್ರಾಂತ್ಯಗಳನ್ನು ಏಕೀಕೃತ ಸಾಮ್ರಾಜ್ಯವನ್ನು ಸ್ಥಾಪಿಸಿದನು.ಇದೇ ಕುಶಾನರ ಸಾಮ್ರಾಜ್ಯಕುಶಾನರ ಸಾಮ್ರಾಜ್ಯದ ಸ್ಥಾಪಕ- 1ನೇ ಕುಜುಲ ಕಡ್ ಫೀಸಿಸ್1ನೇ ಕುಜುಲ ಕಡ್ ಫೀಸಿಸ್ ನ ನಂತರ ಅಧಿಕಾರಕ್ಕೆ ಬಂದ ಕುಶಾನ್ ಅರಸ - ವಿಮಾ ಕಡ್ ಫೀಸಸ್ಕುಶಾನರ ಪ್ರಸಿದ್ದ ಅರಸ – ಕಾನಿಷ್ಕಕಾನಿಷ್ಕನ ಈ ಧರ್ಮದ ಅನುಯಾಯಿಯಾಗಿದ್ದ - ಬೌದ್ಧ ಧರ್ಮ2 ನೇ ಅಶೋಕ ಎಂದು ಕರೆಸಿಕೊಂಡ ಕುಶಾನರ ದೊರೆ -ಕಾನಿಷ್ಕ4 ನೇ ಬೌದ್ಧ ಸಮ್ಮೇಳನ ನಡೆದ ಸ್ಥಳ - ಶ್ರೀನಗರದ ಕುಂಡಲಿವನ4 ನೇ ಬೌದ್ಧ ಸಮ್ಮೇಳನವನ್ನು ವ್ಯವಸ್ಥೆಗೊಳಿಸಿದವನು - ಕಾನಿಷ್ಕ4 ನೇ ಬೌದ್ಧ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದವರು -ವಸುಮಿತ್ರತ್ರಿಪಿಟಕಗಳ ಮೇಲೆ ಬರೆದ ಮಹಾಭಾಷ್ಯವನ್ನು ಈ ಹೆಸರಿನಿಂದ ಕರೆಯಲಾಗಿದೆ -ಮಹಾವಿಭಾಷಕಾನಿಷ್ಕನ ಕಾಲವಧಿಯಲ್ಲಿ ಕಂಡುಬಂದ ಬೌದ್ಧಧರ್ಮದ ಪಂಥಗಳು - ಹೀನಾಯಾನ ಮತ್ತು ಮಹಾಯಾನಕಾನಿಷ್ಕನು ಈ ಪಂಥವನ್ನ ಅನುಸರಿಸಿದನು - ಮಹಾಯಾನಕಾನಿಷ್ಕನ ಕಾಲವಧಿಯಲ್ಲಿ ಹೆಚ್ಚು ಪ್ರಚಾರಕ್ಕೆ ಬಂದ ಪಂಥ -ಮಹಾಯಾನ ಪಂಥಬೋದಿ ಸತ್ವರು ಎಂದರೆ -ಬುದ್ಧನ ಗುಣಗಳನ್ನು ಮೈಗೂಡಿಸಿಕೊಂಡವಪಾಲಿ ಭಾಷೆಗೆ ಮಹತ್ವವನ್ನು ಕೊಟ್ಟ ಪಂಥ -ಹೀನಾಯಾನಗಳುಅಶ್ವಘೋಷ ಕವಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕಅಶ್ವಘೋಷ ಕವಿಯ ಪ್ರಮುಖ ಕೃತಿಗಳುಬುದ್ಧ ಚರಿತ - ಬುದ್ಧನ ಜೀವನ ಚರಿತ್ರೆಯನ್ನು ಒಳಗೊಂಡಿದೆಸೌಂದರನಂದ ಕಾವ್ಯ - ಬುದ್ಧನ ಜೀವನದ ಪ್ರಮುಖ ಘಟನೆ ಒಳಗೊಂಡಿದೆವಜ್ರಾಶುಚಿ ಅಥವಾ ವಜ್ರದ ಸೂಚಿ - ಅಂದಿನ ಜಾತಿ ವ್ಯವಸ್ಥೆಯ ಬಗೆಗಿನ ವಿವರಸರಿಪುತ್ರ ಪ್ರಕರಣ - ಮತಾಂತರ ಹಾಗೂ ಸಮಾನತೆಯ ಸಿದ್ಧಾಂತಭಾರತದ ಮಾರ್ಟಿನ್ ಲೂಥರ್ ಹಾಗೂ ಐನ್ ಸ್ಟೀನ್ ಎಂದು ಕರೆಯಲ್ಪಡುವ ಕವಿ ಅಥವಾ ತತ್ವಜ್ಞಾನಿ - ನಾಗಾರ್ಜುನನಾಗಾರ್ಜನ ಎಂಬ ತತ್ವಜ್ಞಾನಿ ಈತನ ಆಸ್ಥಾನದಲ್ಲಿದ್ದ - ಕಾನಿಷ್ಕಮಾಧ್ಯಮಿಕ ಸೂತ್ರ ಎಂಬ ಕೃತಿಯ ಕರ್ತೃ - ನಾಗಾರ್ಜುನಮಾಧ್ಯಮಿಕ ಸೂತ್ರ ಈ ಸಿದ್ಧಾಂತವನ್ನು ಒಳಗೊಂಡಿದೆ -ಸಾಪೇಕ್ಷ ಸಿದ್ಧಾಂತನಾಗಾರ್ಜುನ ಕವಿಯ ಪ್ರಮುಖ ಕೃತಿಗಳುಪ್ರಾಜ್ಞಪರ ಮಿತ್ರ ಸೂತ್ರ -ವೇದಾಂತ ಕೃತಿಯಾಗಿರುವ ಇದು ಮಾಧ್ಯಮಿಕ ಸೂತ್ರದ ಇನ್ನೋಂದು ಹೆಸರುಸುಹೃಲ್ಲೇಖ ಅಥವಾ ಮಿತ್ರನಿಗೊಂದು ಪತ್ರ - ಇದು ನಾಲ್ಕು ಆರ್ಯ ಸತ್ಯಗಳು ಹಾಗೂ ಅಷ್ಟಾಂಗ ಮಾರ್ಗವನ್ನು ಕುರಿತು ತಿಳಿಸುತ್ತದೆಚರಕ ಕವಿ ಈ ರಾಜನ ಆಸ್ಥಾನದಲ್ಲಿದ್ದನು - ಕಾನಿಷ್ಕಚರಕ ಸಂಹಿತೆ ಕೃತಿಯ ಕರ್ತೃ -ಚರಕಆರ್ಯುವೇದ ಔಷದ ಶಾಸ್ತ್ರದ ಕುರಿತು ತಿಳಿಸುವ ಚರಕ ಕವಿಯ ಕೃತಿ - ಚರಕ ಸಂಹಿತೆಚರಕ ಸಂಹಿತೆ ಈ ಭಾಷೆಗಳಿಗೆ ತರ್ಜುಮೆಗೊಂಡಿದೆ - 7 ನೇ ಶತಮಾನದಲ್ಲಿ ಪರ್ಶಿಯನ್ ಹಾಗೂ 8ನೇ ಶತಮಾನದಲ್ಲಿ ಅರೇಬಿಕ್ ಭಾಷೆಗೆಕಾನಿಷ್ಕನ ಕಾಲದ ಪ್ರಮುಖ ವಿದ್ವಾಂಸರು - ವಸುಮಿತ್ರ ಹಾಗೂ ಪಾರ್ಶ್ವ ( 4 ನೇ ಬೌದ್ಧ ಸಮ್ಮೇಳನದಲ್ಲಿ ಪ್ರಮುಖ ಪಾತ್ರ ವಹಿಸಿದರು )ಕುಶಾನರ ಕಾಲ ಗುಪ್ತರ ಯುಗಕ್ಕೆ ಅಥ್ಯುತ್ತಮ ಪೀಠಿಕೆ ಎಂದವರು -ಡಾ//.ಹೆಚ್.ಜಿ.ರಾಲಿನ್ ಸನ್ಆಧುನಿಕ ಪೇಷವರ ಎಂದು ಕರೆಯಲ್ಪಡುವ ಪ್ರದೇಶ -ಗಾಂಧಾರಕುಶಾನರ ಪ್ರಮುಖ ಕಲಾ ಕೇಂದ್ರ - ಗಾಂಧಾರಗ್ರೀಕ್ ಹಾಗೂ ಭಾರತೀಯ ಕಲಾ ಲಕ್ಷಣಗಳನ್ನು ಒಳಗೊಂಡಿರುವ ಕಲೆ - ಗಾಂಧಾರ ಕಲೆಗಾಂಧಾರ ಕಲೆಯನ್ನು ಈ ಹೆಸರಿನಿಂದಲೂ ಕರೆಯುವರು -ಇಂಡೋ - ಗ್ರೀಕ್ ಕಲೆ ಅಥವಾ ಗ್ರೀಕ್ ಬೌದ್ಧ ಕಲೆ ಅಥವಾ ಗ್ರೀಕ್ ರೋಮನ್ ಕಲೆಕಾನಿಷ್ಕನ ಕಾಲದ ವಿವಿಧ ಕಲಾ ಪಂಥಗಳುಗಾಂಧಾರ ಕಲಾ ಪಂಥಮಥುರಾ ಕಲಾ ಪಂಥಸಾರನಾಥ ಕಲಾ ಪಂಥಬುದ್ಧನ ಬೃಹದಾಕಾರದ ಮೂರ್ತಿ ಈ ಕಲೆಯನ್ನು ಹೊಂದಿದೆ -ಗಾಂಧಾರ ಕಲೆಬುದ್ಧನು ಪ್ರಪ್ರಥಮ ವಿಗ್ರಹ ರಚನೆ ಈ ಕಲೆಯನ್ನು ಹೊಂದಿದೆ- ಮಥುರಾ ಶಿಲ್ಪಕಲೆಏಜಿಸಿಲಾಸ್ ಎಂಬ ಗ್ರೀಕ್ ವಾಸ್ತು ಶಿಲ್ಪಯ ಆಶ್ರಯದಾತ - ಕಾನಿಷ್ಕಪೇಷಾವರದಲ್ಲಿ ಅವಶೇಷಗಳ ಗೋಪುರಗಳನ್ನು ಕಟ್ಟಿಸಿದವರು -ಕಾನಿಷ್ಕಕುಶಾನರ ಕಾಲದಲ್ಲಿ ಮಹಾನ್ ವ್ಯಕ್ತಿಗಳ ಹೆಣವನ್ನು ಸುಟ್ಟು ಬರುವ ಬೂದಿಯನ್ನು ಸಂರಕ್ಷಿಸಿಡುತ್ತಿದ್ದ ಪೆಟ್ಟಿಗೆಯ ಹೆಸರು - ಕಾನಿಷ್ಕಕಾಶ್ಮೀರದಲ್ಲಿ ಕಾನಿಷ್ಕಪುರ ಎಂಬ ನಗರ ನಿರ್ಮಾತೃ - ಕಾನಿಷ್ಕತಕ್ಷಶಿಲೆಯ ಸಿರ್ ಸುರ್ ನಗರಕ್ಕೆ ಅಡಿಗಲ್ಲು ಹಾಕಿದವನು - ಕಾನಿಷ್ಕಕುಶಾನರ ಕಾಲದಲ್ಲಿ ಚೀನಾಕ್ಕೆ ಹೋಗಿ ಬೌದ್ಧ ಕೃತಿಯನ್ನು ಚೀನಿ ಭಾಷೆಗೆ ಭಾಷಂತರಿಸಿದವರು -ಕಶ್ಯಾಪ ಮಾತಾಂಗಗಾಂಧಾರ ಬುದ್ಧನ ವಿಶಿಷ್ಟ ಲಕ್ಷಣ- ದಪ್ಪ ಹೊದಿಕೆ ಮತ್ತು ಮಡಿಕೆ ಗೆರೆಗಳುಗಾಂಧಾರ ಶಿಲ್ಪ ಕಲೆಯು ಸಂಪ್ರದಾಯವು ಈ ದೇಶದ ಬೌದ್ಧ ಕಲೆಯ ಹುಟ್ಟಿಗೆ ಕಾರಣವಾಯಿತು - ಜಪಾನ್ಕನಿಷ್ಕನ ಪ್ರಸಿದ್ದ ಆಸ್ಥಾನದ ಕವಿ- ಅಶ್ವಘೋಷಕಾನಿಷ್ಕನ ರಾಜಧಾನಿ -ಪುರುಷಪುರಕಾಶ್ಗರ , ಯಾರ್ಖಂಡ್,ಖೋಟಾನಗಳ ಮೇಲೆ ಪ್ರಭುತ್ವ ಸಾಧಿಸಿದ ಮೊದಲ ಇಂಡೋ -ಏಷಿಯಾಟಿಕ್ ದೊರೆ - ಕಾನಿಷ್ಕಬುದ್ಧನು ಆಕೃತಿಯನ್ನು ತನ್ನ ನಾಣ್ಯಗಳಲ್ಲಿ ಮುದ್ರಿಸಿದ ಮೊದಲ ರಾಜ - ಕಾನಿಷ್ಕಕಾನಿಷ್ಕನ ಅದಿಕಾರದ ಅವಧಿ -ಕ್ರಿ.ಶ. 78 ರಿಂದ 120ಗಾಂಧಾರ ಶಿಲ್ಪಕಲೆಯ ಲಕ್ಷಣಗಳುಕಂದು ಬಣ್ಣದ ಪದರ ಶಿಲೆಯಲ್ಲಿ ಮೂಡಿದೆಬಾಹ್ಯ ಸೌಂದರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆವಿಗ್ರಹಳಲ್ಲಿ ಮೀಸೆಯನ್ನು ತೋರಿಸಲಾಗಿದೆತಲೆಗೂದಲುಗಳು ಮೆಟ್ಟಿಲು ಮೆಟ್ಟಿಲುಗಳಾಗಿ ಮೇಲಿರುತ್ತದೆಧರಿಸಿರುವ ಉಡುಪು ಗ್ರೀಕರ ಟೋಗ ಮಾದರಿದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ಅರಸ - 2ನೇ ಕಾಡ್ ಪೈಸಸ್2 ನೇ ಕಾಡ್ ಪೈಸಸ್ ಧರಿಸಿದ್ದ ದೇವಪುತ್ರ ಎಂಬ ಬಿರುದನ್ನು ಹೊಂದಿದ್ದ ಕುಶಾನರ ದೊರೆ -ಕಾನಿಷ್ಕಕ್ರಿ.ಶ.78 ಹೊಸ ಶಕ ವರ್ಷವನ್ನು ಆರಂಭಿಸಿದ ದೊರೆ - ಕಾನಿಷ್ಕಕುಶಾನರು ಈ ಸಾಮ್ರಾಜ್ಯದೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು -ರೋಮ್ ಸಾಮ್ರಾಜ್ಯಮೌರ್ಯರ ಸಾಮ್ರಾಜ್ಯ ನಂತರ ಭಾರತೀಯ ಸಂಸ್ಕೃತಿಗೆ ಮೆರುಗು ನೀಡಿದವರು - ಕುಶಾನರುಮಹಾಯುದ್ಧ ಪಂಥದ ಉದಯವಾದದ್ದು ಇವರ ಕಾಲದಲ್ಲಿ - ಕುಶಾನರುಮೊದಲನೇ ಕುಜುಲ ಕಡ್ ಪೀಸಸ್ ನ ಇನ್ನೋಂದು ಹೆಸರು- ಕುಸುಲುಕಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಕುಶಾನ ದೊರೆ -ವೀಮ ಕಡ್ ಪೀಸಸ್ಕ್ಷತ್ರಪರೆಂಬ ಪ್ರಾಂತ್ಯಾಧಿಕಾರಿಗಳನ್ನು ನೇಮಿಸಿದ ಕುಶಾನ ದೊರೆ -ಕಾನಿಷ್ಕಕಾನಿಷ್ಕನು ಬೌದ್ಧ ಧರ್ಮವನ್ನು ಸ್ವೀಕರಿಲು ಕಾರಣನಾದವನು -ಅಶ್ವಘೋಷ ಹಾಗೂ ವಿಶ್ವಮಿತ್ರಕಾನಿಷ್ಕನ ಕಾಲದ ಮಹತ್ವ ಘಟನೆ - 4 ನೇ ಬೌದ್ಧ ಸಮ್ಮೇಳನ4 ನೇ ಬೌದ್ಧ ಸಮ್ಮೇಳನದ ಕುರಿತಾದ ಮಾಹಿತಿಯನ್ನು ಇಲ್ಲಿ ಸಂಗ್ರಹಿಸಲಾಗಿದೆ - ಶಿಲಾಕೋಶ ಹಾಗೂ ಸ್ತೂಪಗಳಲ್ಲಿಕಾನಿಷ್ಕನ ನಂತರ ಸಾಮ್ರಾಜ್ಯವನ್ನಾಳಿದ ಕುಶಾನ ದೊರೆಗಳು - ಹುವಿಷೈ ಹಾಗೂ ವಾಸುದೇವಕಾನಿಷ್ಕನು ಪಟ್ಟಕ್ಕೆ ಬಂದ ವರ್ಷ- ಕ್ರಿ.ಶ.78ರಾಜ ತರಂಗಿಣಿ ಕೃತಿಯ ಕರ್ತೃ -ಕಲ್ಹಣಸಾಹಿತ್ಯ ಸಂಸ್ಕೃತಿಯ ಮುನ್ನಡೆಯ ಕಾಲ ಎಂದು ಕರೆಯಲ್ಪಡುವ ಕಾಲ - ಕುಶಾನರ ಕಾಲಕಾನಿಷ್ಕನ ಆಸ್ಥಾನದಲ್ಲಿದ್ದ ವೈದ್ಯ ಶಾಸ್ತ್ರದ ಪಂಡಿತರು - ಚರಕ ಹಾಗೂ ಸುಶೃತಅರಬ್ಬರ ಯೂನಾನಿ ಪದ್ದತಿ ಇವರಿಂದ ಪ್ರಭಾವಿತವಾಗಿದೆ -ಚರಕ ಹಾಗೂ ಸುಶೃತಕುಶಾನರ ಕಾಲದಲ್ಲಿ ನಾಣ್ಯಗಳಲ್ಲಿ ಬರವಣಿಗೆ ಈ ಲಿಪಿಯನ್ನು ಹೊಂದಿದ - ಗ್ರೀಕ್ ಹಾಗೂ ಖರೋಷ್ಠಿಪ್ಲೀನಿ ಈ ದೇಶದ ಇತಿಹಾಸಕಾರ- ರೋಮ್ಕುಶಾನರ ಕಾಲದ ದೇಶಿಯ ಶಿಲ್ಪ ಕಲೆಯ ಕೇಂದ್ರ - ಮಥುರಾಮಥುರಾ ಶೈಲಿಗೆ ಆಧಾರ -ಜಾನಪದ ಕಥಾ ಶೈಲಿಆಸ್ಥಾನದ ಕವಿಗಳನ್ನು ಪೋಷಿಸಿದ ಉತ್ತರ ಭಾರತದ ಅರಸರಲ್ಲಿ ಮೊದಲಿಗರು - ಕುಶಾನರುಕಣ್ವರ ಆಳ್ವಿಕೆಯ ಕಾಲದ ಪ್ರಸಿದ್ದ ಜೈನ ಕೇಂದ್ರ - ಮಥುರಾ ಪಟ್ಟಣಕುಶಾನರು ಯೂಚಿ ಪಂಗಢದ ಈ ಗುಂಪಿಗೆ ಸೇರಿದವರಾಗಿದ್ದಾರೆ- ತಿಷಾಂಗ ಬಣದವರುಬುದ್ದನ ವಿಗ್ರಹರಾಧನೆಯನ್ನು ಪ್ರಾರಂಭಿಸಿದ್ದು ಈ ರಾಜನ ಕಾಲದಲ್ಲಿ - ಕಾನಿಷ್ಕಕಾನಿಷ್ಕನ ಕಾಲಾನಂತರ -ಶಾಲಿವಾಹನ ಶಕ ಪ್ರಾರಂಭವಾಯಿತುಮಿಹಿರ್ ಎಂದರೇ - ಸೂರ್ಯಮೊದಲ ದೊರೆ - ಕಡ್ ಪೀಸಿಸ್ಕಡ್ ಪೀಸಿಸ್ ನ ಇನ್ನೋಂದು ಹೆಸರು - ವೀಮಾ ಕಡ್ ಪೀಸಿಸ್ಎರಡನೇ ದೊರೆ - 2 ನೇ ಕ್ಯಾಡ್ ಪೀಸಿಸ್2 ನೇ ಕ್ಯಾಡ್ ಪೀಸಿಸ್ ನ ಇನ್ನೋಂದು ಹೆಸರು - ಕೂಸಿಲ ಕ್ಯಾಡ್ ಪೀಸಿಸ್2 ನೇ ಕ್ಯಾಡ್ ಪೀಸಿಸ್ ಈತನ ಅವಧಿ - ಕ್ರಿ.ಶ.65 – 78ಕಾನಿಷ್ಕ ಪುರದ ಬಗೆಗೆ ಮಾಹಿತಿಯನ್ನು ಒಳಗೊಂಡಿರುವ ಕೃತಿ - ಕಲ್ಹಣನ ರಾಜ ತರಂಗಿಣಿಕಾನಿಷ್ಕಪುರ ಈ ರಾಜ್ಯದಲ್ಲಿ ನಿರ್ಮಾಣವಾಯಿತು - ಕಾಶ್ಮೀರಕುಶಾನರ ನಂತರ ಭಾರತದಲ್ಲಿ ಏಳಿಗೆಗೆ ಬಂದವರು - ನಾಗರುಭಾರತದಲ್ಲಿ ಮೊದಲು ಬೆಳ್ಳಿ ನಾಣ್ಯಗಳನ್ನು - ಹೊರತಂದವರು- ಕುಶಾನರು
No comments:
Post a Comment