ದಿನಕ್ಕೊಂದು ಮಾತು
ಆತ್ಮೀಯರೆ
ನಾವು ಯಾವುದೇ ಮುಖ್ಯವಾದ ಕೆಲಸವನ್ನು ನಿರ್ವಹಿಸುತ್ತಿರುವಾಗ ಆತ್ಮತೃಪ್ತಿ ಇರಬೇಕು ಅಂದಾಗ ಮನಸ್ಸಿಗೆ ನೆಮ್ಮದಿ ಅಲ್ವೇ? ಆದರೆ ನಾವು ಮಾಡುವ ಕೆಲಸವನ್ನು ಕೆಲವೊಮ್ಮೆ ಅನಿವಾರ್ಯ ಬಂದಾಗ ಸಮರ್ಥರಿಗೆ ಸಮರ್ಪಿಸಬೇಕೆ ವಿನಃ ಹೇಡಿಯಾದವನಿಗೆ ಒಪ್ಪಿಸಬಾರದು ಏಕೆಂದರೆ ಹಿಂಜರಿಕೆ,ಆಲಸ್ಯ,ತಾತ್ಸರ ಅವನ ಮನದ ಮನೆಯಲ್ಲಿ ಒಡೆಯರಾಗಿರುತ್ತಾರೆ,ಇದರಿಂದ ಒಪ್ಪಿಸಿದ ಕೆಲವನ್ನು ಕಲಾಸ್ ಮಾಡಿದರು ಮಾಡಬಹುದು.ಇದರಿಂದ ನಿಮ್ಮ ಸ್ಥಾನಮಾನವು ನಶಿಸಬಹುದು.
ಹೇಡಿಗೆ ಹಿರಿತನುವು|ಮೂಢಂಗೆ ಗುರುತನವು
ನಾಡ ನೀಚರಿಗೆ ದೊರೆತನವು|ದೊರೆತಿಹರೆ
ನಾಡೆಲ್ಲ ಕೆಡಗು ಸರ್ಜ್ಞನ|
ಸರ್ವಜ್ಞನ ಮಾತುಗಳನ್ನು ಅರಿತರೆ ಯಾರಿಗೆ,ಯಾವ ಜವಾಬ್ದಾರಿ ನೀಡಬಹುದು ಎನ್ನುವುದು ಮನದಟ್ಟಾಗುತ್ತದೆ. ಜೀವನದಲ್ಲಿ ಯಶಸ್ವಿಯಾಗಬೇಕಾದರೆ "ಗುರು-ಹಿರಿಯರ ಮಾರ್ಗದರ್ಶನ,ಆಶೀರ್ವಾದ ಅವಶ್ಯಬೇಕಾಗುತ್ತದೆ.
"ಹಸಿವಾದಡೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಹಳ್ಳಬಾವಿಗಳುಂಟು
ಶಯನಕ್ಕೆ ಹಾಳು ದೇಗುಲಗಳುಂಟು
ಯಶಸ್ವಿ ಹಾದಿಗೆ ಗುರು-ಹಿರಿಯರ ಮಾರ್ಗಗಳುಂಟು." ಎನ್ನುವ ಅನುಭವಿ ಶರಣರ ನೀತಿಯನು ಪಾಲಿಸಿದಾಗ ಯಶ ಕಾಣಲು ಸಾಧ್ಯ. ಆದ್ದರಿಂದ ಯಾವುದೇ ಕೆಲಸ- ಕಾರ್ಯ ಮಾಡುವಾಗ ಯೋಚನೆ-ಯೋಜನೆ,ಇಟ್ಟುಕೊಂಡು ನಡೆದರೆ ಸಾಧನೆ ಮಾರ್ಗದಲ್ಲಿ ಜಯ,ಶ್ರೇಯಸ್ಸು ,ಯಶಸ್ಸು ನಮ್ಮದಾಗಲು ಸಾಧ್ಯ.ಗುರು-ಹಿರಿಯರ ಮಾರ್ಗಪಡೆದು,ಯಶಸ್ವಿ ಹಾದಿಯನ್ನು ತುಳಿಯೋಣ,ಜೀವನದಲ್ಲಿ ಜಯ ಕಾಣೋಣ.
✒ಬಲಭೀಮಸೇನಾಚಾರ್ ಸ.ಶಿ
ಸ.ಮಾ.ಹಿ.ಪ್ರಾ.ಬಾಲಕಿಯರ.ಗಂಗಾವತಿ.
Thursday, September 17, 2015
ಚಿಂತನೆ
Subscribe to:
Post Comments (Atom)
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23
anilhalebeedu: ಕಲಿಕಾ ಚೇತರಿಕೆ ಉಪಕ್ರಮ ಪಾಠಟಿಪ್ಪಣಿಗಳು 2022-23 : ತರಗತಿ ಕನ್ನಡ ಇಂಗ್ಲೀಷ್ ಹಿಂದಿ ಗಣಿತ ವಿಜ್ಞಾನ ಸಮಾಜ ವಿಜ್ಞಾನ...
-
ಹೈದ್ರಾಬಾದ್ ಕರ್ನಾಟಕ ವಿಮೋಚನಾ ದಿನ. """""""""""""""""...
-
Monday, 9 December 2013 ಮೌರ್ಯರು ಮತ್ತು ಕುಶಾನರು ಮೌರ್ಯ ಸಾಮ್ರಾಜ್ಯಮೌರ್ಯ ಸಾಮ್ರಾಜ್ಯಭಾರತವನ್ನು ಒಗ್ಗೂಡಿಸಿದ ಮೊದಲ ದೊಡ್ಡ ಸಾಮ್ರಾಜ್ಯ.ಕ್ರಿ.ಪೂ. ೩೨೧ ರಿ೦ದ...
-
ಸಮಾಜ ವಿಜ್ಞಾನ: 8ನೇ ತರಗತಿ ಸಮಾಜ ವಿಜ್ಞಾನ ವಿಷಯದ ಪಿಪಿಟಿಗಳು : ಇತಿಹಾಸ ಆಧಾರಗಳು ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ ಭಾಗ1 ಮತ್ತು ಭಾಗ2 ಭಾ...
-
ಸ್ಪರ್ಧಾಲೋಕ : ★ ಸಾಮಾನ್ಯ ಜ್ಞಾನ (ಭಾಗ - 10) General Knowledge (Part-10): - 10 ): 1) ಬ್ರಾಡ್ ಗೇಜ್ ಹಳಿಯ ದೂರ ಎಷ್ಟು?— 1676 mm.2) ಒಂದನೇ ಪಾಣಿಪಟ್ ಕ...
-
MEDIEVAL HISTORY (ಮಧ್ಯಯುಗದ ಇತಿಹಾಸ) PagesDEC6 ವಿಜಯನಗರ ಸಾಮ್ರಾಜ್ಯ ವಿಜಯ ನಗರ ಸಾಮ್ರಾಜ್ಯಸಂಗಮ ವಂಶ1. 1 ನೇ ಹರಿಹರ - 1336 – 13562. 1 ನೇ ಬುಕ್ಕ - 1...
-
Thursday, 4 December 2014 ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರು ಬಾದಾಮಿ ಚಾಲುಕ್ಯರುಪ್ರಸ್ತುತ ಬಾದಮಿಯು - ಇಂದಿನ ಬಾಗಲಕೋಟ ಜಿಲ್ಲೆಯಲ್ಲಿದೆಚಾಲುಕ್ಯರ ರಾ...
-
ಮರಾಠರು (1649-1748) (99 ವರ್ಷ ಆಳ್ವಿಕೆ) ಹಿನ್ನಲೆ: ಮರಾಠರ ರಾಜಕೀಯ: 1. ಶಾಹಾಜಿ ಭೋಸ್ಲೆ : 2. ಶವಾಜಿ : (1627-1680) ಶಿವಾಜಿ ಜನನ: 1627ತೋರಣ ಕೋಟೆ ವ...
-
ANCIENT HISTORY(ಪ್ರಾಚೀನ ಇತಿಹಾಸ) Home HISTORY CCE ಚಿಂತಕರ ಚಾವಡಿ ಭೂಗೋಳಶಾಸ್ತ್ರ. ▼ Friday, 5 December 2014 ಹೊಯ್ಸಳರು ಹೊಯ್ಸಳರು :- 25. ಹ...
-
Thursday, 4 December 2014 ಬೌದ್ಧ ಧರ್ಮ ಬೌದ್ಧ ಧರ್ಮಬೌದ್ಧ ಧರ್ಮದ ಪ್ರಮುಖ ಸಂಕೇತ -- - ಧರ್ಮಚಕ್ರ ಅಥವಾ ಪ್ರಾರ್ಥನಾ ಗಾಲಿಬೌದ್ಧ ಧರ್ಮದ ಸ್ಥಾಪಕ - ----- ಗೌತ...
-
BHAMA: ಪ್ರಮುಖ ದಿನಾಚರಣೆಗಳು : ನಮ್ಮ ಶಾಲೆಗಳಲ್ಲಿ ಆಚರಿಸಬಹುದಾದ ಪ್ರಮುಖ ದಿನಾಚರಣೆಗಳು( ರಾಷ್ಟ್ರೀಯ & ಅಂತರಾಷ್ಟ್ರೀಯ) ಕ್ರ . ಸ...
No comments:
Post a Comment